ಸ್ವರಾಂಜಲಿ ಸುಗಮಸಂಗೀತ ಕಾರ್ಯಕ್ರಮ
ಲೋಕದರ್ಶನ ವರದಿ
ಬೆಳಗಾವಿ 22: ಸಾಗರ ಬಿ.ಇಡಿ. ಮಹಾವಿದ್ಯಾಲಯದಲ್ಲಿ "ಸ್ವರಾಂಜಲಿ" ಸುಗಮಸಂಗೀತ ಕಾರ್ಯಕ್ರಮವನ್ನು ಅಪೂರ್ವ ಉತ್ಸಾಹದಿಂದ ಜರುಗಿತು. ಸಂಗೀತ ಪ್ರಾ. ವಿನಾಯಕ ಮೋರೆ ಇವರ ಮಾರ್ಗದರ್ಶನದಲ್ಲಿ ವಿದ್ಯಾಥರ್ಿಗಳು ಅನೇಕ ಭಾವಪೂರ್ಣ, ಸುಮಧುರ ಕನ್ನಡ, ಹಿಂದಿ, ಮರಾಠಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಸಭಿಕರೆಲ್ಲರನ್ನು ಮಂತ್ರಮುಗ್ಧರನ್ನಾಗಿಸಿದರು.
ಪ್ರಾರಂಭದಲ್ಲಿ ಪ್ರಾಚಾರ್ಯರಾದ ಆರ್. ವ್ಹಿ. ಹಳಬ ಪ್ರಾಸ್ತಾವಿಕ ಮಾಡಿದರು. ಕಾರ್ಯಕ್ರಮದಲ್ಲಿ ವಿನಾಯಕ ಮೋರೆ, ತುಲನಾ ಗವಸ, ರವಿನಾ ದೆಸಾಈ, ಪ್ರಿತಮ ಪಾಟೀಲ, ಜ್ಯೊಶ್ನಾ ದೇಸಾಈ, ರೊಶಣೀ ಪಾಟೀಲ, ಕಲ್ಪನಾ ಬಿ., ಆರತಿ ಕಾಕತಕರ, ರಾಜಶ್ರೀ, ಮುಕ್ತಾ ಪಾಟೀಲ, ಸೋನಮ ಕಮಾತಿ, ಸ್ನೇಹಲ ಚೌಗಲೆ, ವೈದೆಹಿ ಜಾಧವ, ಮಧುಶ್ರೀ, ಭಾಗ್ಯಶ್ರೀ ದ ಳವಿ, ನಿಲಮ ಕೆ. ಇವರು ವಿವಿಧ ಭಾವ-ಭಕ್ತಿಗೀತೆ, ಭಜನೆ, ಚಲನಚಿತ್ರ ಗೀತೆಗಳನ್ನು ಉತ್ಕೃಷ್ಟವಾಗಿ ಪ್ರಸ್ತುತ ಪಡಿಸಿದರು. ವಿದ್ಯಾಥರ್ಿನಿ ಪ್ರತಿನಿಧಿ ಚೇತನಾರಾಣಿ ಹಾಗೂ ಪೂಜಾ ಸಾಲ್ಗುಡಿ ಸ್ವಾಗತಿಸಿದರು. ಸಾಂಸ್ಕ್ರುತಿಕ ಪ್ರತಿನಿಧಿ ತುಕಾರಾಮ ಸನದಿ ವಂದಿಸಿದರು.
***
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 