ಸ್ವರಾಂಜಲಿ ಸುಗಮಸಂಗೀತ ಕಾರ್ಯಕ್ರಮ
ಲೋಕದರ್ಶನ ವರದಿ
ಬೆಳಗಾವಿ 22: ಸಾಗರ ಬಿ.ಇಡಿ. ಮಹಾವಿದ್ಯಾಲಯದಲ್ಲಿ "ಸ್ವರಾಂಜಲಿ" ಸುಗಮಸಂಗೀತ ಕಾರ್ಯಕ್ರಮವನ್ನು ಅಪೂರ್ವ ಉತ್ಸಾಹದಿಂದ ಜರುಗಿತು. ಸಂಗೀತ ಪ್ರಾ. ವಿನಾಯಕ ಮೋರೆ ಇವರ ಮಾರ್ಗದರ್ಶನದಲ್ಲಿ ವಿದ್ಯಾಥರ್ಿಗಳು ಅನೇಕ ಭಾವಪೂರ್ಣ, ಸುಮಧುರ ಕನ್ನಡ, ಹಿಂದಿ, ಮರಾಠಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಸಭಿಕರೆಲ್ಲರನ್ನು ಮಂತ್ರಮುಗ್ಧರನ್ನಾಗಿಸಿದರು.
ಪ್ರಾರಂಭದಲ್ಲಿ ಪ್ರಾಚಾರ್ಯರಾದ ಆರ್. ವ್ಹಿ. ಹಳಬ ಪ್ರಾಸ್ತಾವಿಕ ಮಾಡಿದರು. ಕಾರ್ಯಕ್ರಮದಲ್ಲಿ ವಿನಾಯಕ ಮೋರೆ, ತುಲನಾ ಗವಸ, ರವಿನಾ ದೆಸಾಈ, ಪ್ರಿತಮ ಪಾಟೀಲ, ಜ್ಯೊಶ್ನಾ ದೇಸಾಈ, ರೊಶಣೀ ಪಾಟೀಲ, ಕಲ್ಪನಾ ಬಿ., ಆರತಿ ಕಾಕತಕರ, ರಾಜಶ್ರೀ, ಮುಕ್ತಾ ಪಾಟೀಲ, ಸೋನಮ ಕಮಾತಿ, ಸ್ನೇಹಲ ಚೌಗಲೆ, ವೈದೆಹಿ ಜಾಧವ, ಮಧುಶ್ರೀ, ಭಾಗ್ಯಶ್ರೀ ದ ಳವಿ, ನಿಲಮ ಕೆ. ಇವರು ವಿವಿಧ ಭಾವ-ಭಕ್ತಿಗೀತೆ, ಭಜನೆ, ಚಲನಚಿತ್ರ ಗೀತೆಗಳನ್ನು ಉತ್ಕೃಷ್ಟವಾಗಿ ಪ್ರಸ್ತುತ ಪಡಿಸಿದರು. ವಿದ್ಯಾಥರ್ಿನಿ ಪ್ರತಿನಿಧಿ ಚೇತನಾರಾಣಿ ಹಾಗೂ ಪೂಜಾ ಸಾಲ್ಗುಡಿ ಸ್ವಾಗತಿಸಿದರು. ಸಾಂಸ್ಕ್ರುತಿಕ ಪ್ರತಿನಿಧಿ ತುಕಾರಾಮ ಸನದಿ ವಂದಿಸಿದರು.
***
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 