ಸ್ವರಾಂಜಲಿ ಸುಗಮಸಂಗೀತ ಕಾರ್ಯಕ್ರಮ
ಲೋಕದರ್ಶನ ವರದಿ
ಬೆಳಗಾವಿ 22: ಸಾಗರ ಬಿ.ಇಡಿ. ಮಹಾವಿದ್ಯಾಲಯದಲ್ಲಿ "ಸ್ವರಾಂಜಲಿ" ಸುಗಮಸಂಗೀತ ಕಾರ್ಯಕ್ರಮವನ್ನು ಅಪೂರ್ವ ಉತ್ಸಾಹದಿಂದ ಜರುಗಿತು. ಸಂಗೀತ ಪ್ರಾ. ವಿನಾಯಕ ಮೋರೆ ಇವರ ಮಾರ್ಗದರ್ಶನದಲ್ಲಿ ವಿದ್ಯಾಥರ್ಿಗಳು ಅನೇಕ ಭಾವಪೂರ್ಣ, ಸುಮಧುರ ಕನ್ನಡ, ಹಿಂದಿ, ಮರಾಠಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಸಭಿಕರೆಲ್ಲರನ್ನು ಮಂತ್ರಮುಗ್ಧರನ್ನಾಗಿಸಿದರು.
ಪ್ರಾರಂಭದಲ್ಲಿ ಪ್ರಾಚಾರ್ಯರಾದ ಆರ್. ವ್ಹಿ. ಹಳಬ ಪ್ರಾಸ್ತಾವಿಕ ಮಾಡಿದರು. ಕಾರ್ಯಕ್ರಮದಲ್ಲಿ ವಿನಾಯಕ ಮೋರೆ, ತುಲನಾ ಗವಸ, ರವಿನಾ ದೆಸಾಈ, ಪ್ರಿತಮ ಪಾಟೀಲ, ಜ್ಯೊಶ್ನಾ ದೇಸಾಈ, ರೊಶಣೀ ಪಾಟೀಲ, ಕಲ್ಪನಾ ಬಿ., ಆರತಿ ಕಾಕತಕರ, ರಾಜಶ್ರೀ, ಮುಕ್ತಾ ಪಾಟೀಲ, ಸೋನಮ ಕಮಾತಿ, ಸ್ನೇಹಲ ಚೌಗಲೆ, ವೈದೆಹಿ ಜಾಧವ, ಮಧುಶ್ರೀ, ಭಾಗ್ಯಶ್ರೀ ದ ಳವಿ, ನಿಲಮ ಕೆ. ಇವರು ವಿವಿಧ ಭಾವ-ಭಕ್ತಿಗೀತೆ, ಭಜನೆ, ಚಲನಚಿತ್ರ ಗೀತೆಗಳನ್ನು ಉತ್ಕೃಷ್ಟವಾಗಿ ಪ್ರಸ್ತುತ ಪಡಿಸಿದರು. ವಿದ್ಯಾಥರ್ಿನಿ ಪ್ರತಿನಿಧಿ ಚೇತನಾರಾಣಿ ಹಾಗೂ ಪೂಜಾ ಸಾಲ್ಗುಡಿ ಸ್ವಾಗತಿಸಿದರು. ಸಾಂಸ್ಕ್ರುತಿಕ ಪ್ರತಿನಿಧಿ ತುಕಾರಾಮ ಸನದಿ ವಂದಿಸಿದರು.
***
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ 