ನಾಳೆ ವಿಶೇಷ ಲ್ಯಾಬ್ ಗಳ ಉದ್ಘಾಟನೆ!
Special labs to be inaugurated tomorrow!
ನಾಳೆ ವಿಶೇಷ ಲ್ಯಾಬ್ ಗಳ ಉದ್ಘಾಟನೆ!
ಮಹಾಲಿಂಗಪುರ: ಪಟ್ಟಣದ ಖ್ಯಾತ ವೆಂಕಟೇಶ ಆಸ್ಪತ್ರೆಯಲ್ಲಿ ಕಾರ್ಡಿಯೋ ಥೋರಾಸಿಕ್ ಮತ್ತು ವ್ಯಾಸ್ಕ್ಯುಲರ್ ಸರ್ಜರಿ ಆಪರೇಷನ್ ಥಿಯಟರ್ ಮತ್ತು ಕಾರ್ಡಿಯಾಕ ಕ್ಯಾಥ್ ಲ್ಯಾಬ್ (ನಾರಾಯಣ ಹೆಲ್ತ್ ಸಹಯೋಗದೊಂದಿಗೆ) ಹಾಗೂ ಡಾ. ವಿ.ಪಿ ಕನಕರಡ್ಡಿ ಮೆಮೋರಿಯಲ್ ಕಾಲೇಜ್ ಆಫ್ ನಸಿಂರ್ಗ್ ಉದ್ಘಾಟನಾ ಸಮಾರಂಭ ಆ.31 ರವಿವಾರದಂದು ನಡೆಯಲಿದೆ.
ದಿವ್ಯ ಸಾನಿಧ್ಯ ಶ್ರೀ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ.ಅಧ್ಯಕ್ಷತೆ ಆರ್ ಬಿ ತಿಮ್ಮಾಪುರ,ಉದ್ಘಾಟಕರಾಗಿ ಎಚ್ ಕೆ ಪಾಟೀಲ,ಎಂ ಬಿ ಪಾಟೀಲ, ಪಿ ಸಿ ಗದ್ದಿಗೌಡರ,ಮುಖ್ಯ ಅತಿಥಿಗಳಾಗಿ ಜೆ ಬಿ ಪಾಟೀಲ, ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಕ ಸವದಿ, ನಾರಾಯಣ ನಡಮನಿ,ಗೌರವಾನ್ವಿತ ಅತಿಥಿಗಳಾಗಿ ಡಾ.ಸುರೇಶ್ ದುಗ್ಗಾಣಿ, ಡಾ.ಆರ್ ಟಿ ಪಾಟೀಲ, ಡಾ.ರವಿವರ್ಮ ಜಿ ಪಾಟೀಲ ಹಾಗೂ ಆಸ್ಪತ್ರೆಯ ವಿಶೇಷ ತಜ್ಞರು ಭಾಗವಹಿಸಲಿದ್ದಾರೆ ಎಂದು ಖ್ಯಾತ ವೈದ್ಯರಾದ ಡಾ.ಅಜಿತ್ ವಿ ಕನಕರಡ್ಡಿ ಹಾಗೂ ಶರ್ವಾಣಿ ಅ ಕನಕರಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 08350- 271236, 6363762926, 9448132236 ಸಂಪರ್ಕಿಸಿರಿ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 