ರಾಜ್ಯ ಮಟ್ಟದ ಅತ್ಯುತ್ತಮ ತರಬೇತಿಗಾರರೆಂದು ಸ್ನೇಹಲ್ ಕಾಂಬಳೆ ಆಯ್ಕೆ
ಲೋಕದರ್ಶನ ವರದಿ
ಕಾಗವಾಡ 04: ಉಗಾರದ ಯುವ ಬ್ಯಾಡಮಿಂಟನ್ ಆಟಗಾರರು ಹಾಗೂ ಖ್ಯಾತ ತರಬೇತಿಗಾರರಾದ ಸ್ನೇಹಲ ದಾದು ಕಾಂಬಳೆ ಇವರನ್ನು ನೆರೆಯ ಮಹಾರಾಷ್ಟ್ರದ ಸಾಂಗಲಿ ನಗರದಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ತರಬೇತಿಗಾರರೆಂದು ಆಯ್ಕೆಮಾಡಿ, ಗೌರವಿಸಿದರು.
ಸೋಮವಾರ ರಂದು ಸಾಂಗಲಿಯ ಕೃಷ್ಣಾವೇಲಿ ಸ್ಪೋಟ್ಸರ್್ ಕ್ಲಬ್ ವತಿಯಿಂದ ರಾಷ್ಟ್ರಮಟ್ಟದ ಬ್ಯಾಡಮಿಂಟನ್ ಆಟಗಾರರಿಗೆ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ಸ್ನೇಹಲ ಕಾಂಬಳೆ ಇವರನ್ನು ರಾಷ್ಟ್ರೀಯ ತರಬೇತಿಗಾರರಾದ ಥಿಮೀರ ಅರಬರೆ ಇವರು ಆಯ್ಕೆಮಾಡಿ ಸನ್ಮಾನಿಸಿದರು.
ಸ್ನೇಹಲ ಕಾಂಬಳೆ ಉಗಾರ ಸಕ್ಕರೆ ಕಾಖರ್ಾನೆಯ ಕಾಮರ್ಿಕರಾದ ದಾದು ಕಾಂಬಳೆ ಇವರ ಸುಪುತ್ರನಾಗಿದ್ದು. ವಿಜಯಪುರ, ಬೆಳಗಾವಿ, ಬಾಗಲಕೋಟ, ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಬ್ಯಾಡಮಿಂಟನ್ ತರಬೇತಿ ನೀಡಿದ್ದಾನೆ.
ಸಾಂಗಲಿಯಲ್ಲಿ ಗುಲಬಗರ್ಾ, ಚೆನ್ನೈ, ಪುಣೆ, ಕರಾಳ, ರತ್ನಾಗಿರಿ, ಕೊಲ್ಹಾಪುರ, ಸೋಲಾಪುರ, ಸೇರಿದಂತೆ ಅನೇಕ ನಗರಗಳಿಂದ 65 ಆಟಗಾರರಿಗೆ ತರಬೇತಿ ನೀಡುವ ಶಿಬಿರ ಜರುಗಿತು.
***
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 