ನೂತನ ಪಿ.ಎಸ್.ಐಗಳಾಗಿ ನೇಮಕಗೊಂಡು ಶೋಭಾ ಭರಮಣ್ಣವರಗೆ ಸನ್ಮಾನ
ಲೋಕದರ್ಶನ ವರದಿ
ಗದಗ 12: ಹಾಸನದಲ್ಲಿ ನೂತನವಾಗಿ ಪಿ.ಎಸ್.ಐ ಗಳಾಗಿ ನೇಮಕಗೊಂಡು ಸೇವೆ ಸಲ್ಲಿಸುತ್ತಿರುವ ಗದುಗಿನ ಜವಳಗಲ್ಲಿಯ ಕುಮಾರಿ ಶೋಭಾ.ಎಮ್.ಭರಮಣ್ಣವರವರಿಗೆ ಗದಗ-ಬೆಟಗೇರಿ ಅಂಜುಮನ್-ಎ-ಇಸ್ಲಾಂ ಸಂಸ್ಥೆಯಿಂದ ಸನ್ಮಾನ ಮಾಡಲಾಯಿತು.
ಅಂಜುಮನ್ ಸಂಸ್ಥೆಯ ಅಧ್ಯಕ್ಷರಾದ ಮಹ್ಮದಯುಸುಫ ನಮಾಜಿ, ಉಪಾಧ್ಯಕ್ಷರಾದ ಬಾಬಾಜಾನ ಬಳಗಾನೂರ, ಕಾರ್ಯದಶರ್ಿ ಇಮ್ತಿಯಾಜ.ಆರ್.ಮಾನ್ವಿ, ಜಿಲ್ಲಾ ವಕ್ಫ್ ಬೋರ್ಡ ಅಧ್ಯಕ್ಷರಾದ ಜಿ.ಎಂ.ದಂಡಿನ, ಈದ ಮೀಲಾದ ಕಮೀಟಿ ಅಧ್ಯಕ್ಷರಾದ ರಜಾಕ ಡೆಂಕೇದ, ಸಂಸ್ಥೆಯ ಖಜಾಂಚಿಯಾದ ಬಾಷಾಸಾಬ ಮಲ್ಲಸಮುದ್ರ, ಸದಸ್ಯರಾದ ಮಹ್ಮದ ಮುಲ್ಲಾ, ರಿಯಾಜಅಹ್ಮದ ಢಾಲಾಯತ, ಅನ್ವರ ಶಿರಹಟ್ಟಿ, ಇಲಿಯಾಸ್ ಖೈರಾತಿ, ಮುನ್ನಾ ಶೇಖ, ಉಮರಫಾರುಖ ಹುಬ್ಬಳ್ಳಿ, ಅಷ್ಫಾಕಅಲಿ ಹೊಸಳ್ಳಿ, ಶಫಿಅಹ್ಮದ ನವಲಗುಂದ, ರಫೀಕ ಜಮಾಲಖಾನವರ, ತೌಸೀಫ ಕಮಾನಗಾರ, ಮೆಹಬೂಬ ಮುಲ್ಲಾ, ಜೂನಸಾಬ ನಮಾಜಿ, ಮಕ್ತುಂ ಮುಲ್ಲಾ, ಶಾರುಖ ಹುಯಿಲಗೋಳ, ಮುಸ್ತಾಕ ಕೌತಾಳ, ಮುಜಫರ ಮುಲ್ಲಾ, ಶಹಬಾಜ ಮುಲ್ಲಾ, ಸೋಹಿಲ್ ಹಲರ್ಾಪೂರ, ನಿಜಾಮುದ್ದಿನ ಕಾತರಕಿ, ಮಲೀಕ ಹಂಪಾಪಟ್ಟಣ, ಸಾಧಿಕ ನರೇಗಲ್ಲ ಮುಂತಾದವರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 