ರಾಷ್ಟ್ರಪ್ರಶಸ್ತಿ ವಿಜೇತ ಶರಣಾಥರ್ಿಗೆ ಸನ್ಮಾನ
ಗುಲರ್ಾಪೂರ 18: ಸ್ಥಳೀಯ ಪಿಕೆಪಿಎಸ್ಗೆ ನೂತನವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ರೇವಪ್ಪಾ ಚ. ಸತ್ತಿಗೇರಿ, ರಮೇಶ ಸಿ. ನೇಮಗೌಡರ ಹಾಗೂ ಇತ್ತಿಚಿಗೆ ನಿವೃತ್ತರಾದ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾದ ಎ.ಜಿ. ಶರಣಾಥರ್ಿ ಇವರನ್ನು ರೇವಣಸಿದ್ದೇಶ್ವರ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ನಿ., ಗುಲರ್ಾಪೂರ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ರಾಮಪ್ಪಾ ನೇಮಗೌಡರ, ಮಹಾದೇವ ರಂಗಾಪೂರ, ತಿಪ್ಪಣ್ಣಾ ಗಾಣಿಗೇರ, ಕೆ.ಆರ್. ದೇವರಮನಿ, ಲಗಮಪ್ಪಾ ಹಳ್ಳೂರ, ವಿಠ್ಠಲ ಜಾಧವ, ಶ್ರೀಶೈಲ ನೇಮಗೌಡರ, ಬಸಪ್ಪಾ ಗಾಣಿಗೇರ, ಮಲ್ಲೇಶ ನೇಮಗೌಡರ, ಆನಂದ ಶಿವಾಪೂರ, ಪರಪ್ಪಾ ಸುಳ್ಳನವರ, ಅಶೋಕ ಗಾಣಿಗೇರ, ಧರೇಪ್ಪಾ ಮಿಜರ್ಿ, ಸಿದ್ದಪ್ಪಾ ಸುಳ್ಳನವರ ಅನೇಕರು ಉಪಸ್ಥಿತರಿದ್ದರು.
****
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 