ಪದಾರ್ಪಣೆ ಪಂದ್ಯದಲ್ಲೆ ಗಾಯಗೊಂಡು ಹೊರ ನಡೆದ ಶಾರ್ದೂಲ್ ಠಾಕೂರ್
ಹೈದ್ರಾಬಾದ್ 12:
ಆಡಿದ ಚೊಚ್ಚಲ ಟೆಸ್ಟ್
ಪಂದ್ಯದಲ್ಲೆ
ಯುವ ವೇಗಿ ಶಾರ್ದೂಲ್ ಠಾಕೂರ್ ಗಾಯದ ಸಮಸ್ಯೆಗೆ ಗುರಿಯಾಗಿ
ಮೈದಾನದಿಂದ ಹೊರ ನಡೆದಿದ್ದಾರೆ.
ಹೈದ್ರಾಬಾದ್ನಲ್ಲಿ ಆರಂಭವಾದ ಟೀಂ ಇಂಡಿಯಾ ಮತ್ತು
ವೆಸ್ಟ್ ಇಂಡೀಸ್ ನಡುವಿನ
ಎರಡನೇ ಟೆಸ್ಟ್ ಆರಂಭಕ್ಕೂ
ಮುನ್ನ
ಯುವ ವೇಗಿ ಶಾರ್ದೂಲ್ ಠಾಕೂರ್ ತಂಡದ ಕೋಚ್ ರವಿ ಶಾಸ್ತ್ರಿ ಅವರಿಂದ ಟೆಸ್ಟ್ ಕ್ಯಾಪ್
ಪಡೆದು
ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ
ಮಾಡಿದ್ರು.
ಖುಷಿಯಿಂದಲೆ ಕಣಕ್ಕಿಳಿದ
ಶಾರ್ದೂಲ್
ಠಾಕೂರ್
ಸಂತಸ
ಹೆಚ್ಚು
ಹೊತ್ತು ಇರಲಿಲ್ಲ. ನಾಲ್ಕನೆ ಓವರ್ನಲ್ಲಿ
ಕಿರಾನ್
ಪೊವೆಲ್ಗೆ
ಬೌಲಿಂಗ್ ಮಾಡುವಾಗ ಶಾರ್ದೂಲ್
ಗಾಯದಿಂದ ಬಳಲಿದವರಂತೆ ಕಂಡು ಬಂದರು.
ತಂಡದ ಫಿಸಿಯೊ ಪಾಟ್ರಿಕ್ ಫಾರ್ಹರ್ಥ್ ತಕ್ಷಣ ಮೈದಾನಕ್ಕೆ ಬಂದು ಚಿಕಿತ್ಸೆ
ನೀಡಿ ಮೈದಾನದಿಂದ ಹೊರಗೆ ಕರೆದಕೊಂಡು ಹೋದರು.
ಸ್ಕ್ಯಾನಿಂಗ್ಗೆ
ಒಳಪಟ್ಟಿರುವ
ಶಾದೂರ್ಲ್ ಠಾಕೂರ್ ಮೊದಲ ದಿನ ಕಣಕ್ಕಿಳಿಯುವುದಿಲ್ಲ. ಗಾಯದ ತೀವ್ರತೆ ಕಂಡು ತಂಡದ ಮಂಡಳಿ ಮುಂದಿನ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿದು ಬಂದಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 