ಪೌರ ಕಾಮರ್ಿಕರ ಧರಣಿ ಸತ್ಯಾಗ್ರಹ 5ನೇ ದಿನಕ್ಕೆ
ಗೋಕಾಕ 25: ತಾಲೂಕಿನ ಅರಭಾಂವಿ ಪಟ್ಟಣದ ಪಟ್ಟಣ ಪಂಚಾಯತಿಯ ಪೌರ ಕಾಮರ್ಿಕರು ಹಾಗೂ ದಿನಗೂಲಿ ನೌಕರರು ಪಟ್ಟಣ ಪಂಚಾಯತಿ ಕಾಯರ್ಾಲಯದ ಮುಂದೆ ನಡೆಸುತ್ತಿರುವ ಧರಣಿ ಸತ್ಯಾಗ್ರಹ 5ನೇ ದಿನಕ್ಕೆ ಮುಂದುವರೆದಿದೆ.
ಕಳೆದ 5 ದಿನಗಳಿಂದ ಪ್ರತಿಭಟನೆ ನಡೆಯುತ್ತಿರುವದರಂದ ಸ್ವಚ್ಛತೆ, ನೀರು ಸರಬುರಾಜು ಸೇರಿದಂತೆ ಹಲವು ಕಾರ್ಯಗಳು ಸ್ಥಗಿತಗೊಂಡಿವೆ.
ಪ್ರತಿಭಟನಾಕಾರರು ಕಳೆದ 4 ದಿನಗಳಿಂದ ಧರಣಿ ಸ್ಥಳದಲ್ಲಿಯೇ ಭೋಜನ ತಯಾರಿಸಿ ಊಟ ಮಾಡುವದರ ಜೊತೆಗೆ ಅಲ್ಲಿಯೇ ಮಲಗುತ್ತಿದ್ದಾರೆ.
ಮಹಾದೇವ ಮಾದರ, ಶಾನೂರ ಹರಿಜನ, ರಾಜು ಮಾದರ, ನಿಂಗಪ್ಪ ಕಡ್ಡಿ, ಸುರೇಶ ಹಟ್ಟಿ, ಇಂದ್ರವ್ವ ಹರಿಜನ, ಮೀನಾಕ್ಷಿ ಹಲಗಿ, ಸುಶೀಲವ್ವ ಹರಿಜನ, ಮಹಾದೇವಿ ಹರಿಜನ, ರಮೇಶ ಮೆಳವಂಕಿ, ಲಕ್ಷ್ಮಣ ಮೇತ್ರಿ, ಲಕ್ಷ್ಮವ್ವ ಮಾದರ, ಲಕ್ಷ್ಮವ್ವ ಹರಿಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 