ಅಧ್ಯಕ್ಷರಾಗಿ ಸಂಗಯ್ಯ ಮಠಪತಿ, ಉಪಾಧ್ಯಕ್ಷರಾಗಿ ಶ್ವೇತಾಡೊಂಬರ ಆಯ್ಕೆ
Sangayya Mathapathy was elected as President and Shwetadombar as Vice President
ಅಧ್ಯಕ್ಷರಾಗಿ ಸಂಗಯ್ಯ ಮಠಪತಿ, ಉಪಾಧ್ಯಕ್ಷರಾಗಿ ಶ್ವೇತಾಡೊಂಬರ ಆಯ್ಕೆ
ಮಹಾಲಿಂಗಪುರ 25 : ಸಮೀಪದ ಸಂಗಾನಟ್ಟಿಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಎಸ್ಡಿಎಂಸಿ ನೂತನಅಧ್ಯಕ್ಷರಾಗಿ ಸಂಗಯ್ಯ ಮಠಪತಿ ಮತ್ತುಉಪಾಧ್ಯಕ್ಷರಾಗಿಶ್ವೇತಾಡೊಂಬರಆಯ್ಕೆಯಾಗಿದ್ದಾರೆಂದುಮುಖ್ಯೋಪಾಧ್ಯಾಯಎಸ್.ಎಚ್.ಹಿರೇಮಠ ತಿಳಿಸಿದ್ದಾರೆ.ಮಲ್ಲಪ್ಪ ಉಳ್ಳಾಗಡ್ಡಿ, ಪ್ರವೀಣ ಇಟ್ನಾಳ, ರವೀಂದ್ರಯಲ್ಲಟ್ಟಿ, ಮಲ್ಲಪ್ಪ ಬೆಳವಿ, ಪರಸಪ್ಪ ಮೇಟಿ, ಪೂರ್ಣಿಮಾ ಹುದ್ದಾರ, ಸುವರ್ಣಾ ನಾವಿ, ಸುವರ್ಣಾ ಪಾಶ್ಚಾಪುರ, ನಿಂಗವ್ವ ಸಣಕಲ್ಲ, ಶಿವಲೀಲಾ ವಗ್ಗರ, ಗೋದವ್ವ ಪೂಜೇರಿ, ಶ್ರೀಕಾಂತ ತಳಗಡೆ, ದರಗಪ್ಪಗಾಡಿಕಾರ, ಮುತ್ತಪ್ಪ ತಳಗಡೆ, ರೇಣುಕಾ ನಡುವಿನಮನಿ, ಅನ್ನಪೂರ್ಣಗಾಡಿಕಾರ ನೂತನಸದದ್ಯರಾಗಿಆಯ್ಕೆಯಾದರು.
ಹಿರಿಯರಾದ ಪರ್ಪ ಹುದ್ದಾರರಾಜು ಸೈದಾಪುರ, ಪ್ರಕಾಶ ಪಾಯಗೊಂಡ, ಪರ್ಪ ಉಳ್ಳಾಗಡ್ಡಿ, ಲಕ್ಷ್ಮಣ ಇಟ್ನಾಳ, ರಾಮನಗೌಡ ಉಳ್ಳಾಗಡ್ಡಿ, ಗಿರಿಮಲ್ಲಪ್ಪ ಶಿವಾಪುರ, ಲಕ್ಷ್ಮಣ ನಾವಿ, ಉಮೇಶ ಖೋತ, ಮುತ್ತಪ್ಪ ನಾಗನೂರ, ಬಸವರಾಜಗಾಣಿಗೇರ, ಬಸವರಾಜ ನಾಗನೂರ, ಮುತ್ತಪ್ಪಯಲ್ಲಟ್ಟಿ, ಉಮೇಶ ಮೇಟಿ, ಭೀಮಪ್ಪ ಉಳ್ಳಾಗಡ್ಡಿ, ಭೀಮಪ್ಪ ಲೋಣಾರ, ಗೋಪಾಲ ನಡುವಿನಮನಿ, ದುರುಗಪ್ಪಗಾಡಿಕಾರ, ಶಂಕರ ನಡುವಿನಮನಿ, ಶ್ರೀಕಾಂತ ತಳಗಡೆ ಮುಂತಾದವರಿದ್ದು ಅಭಿನಂದಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 