ಬಡ್ಡಿ ದಂಧೆಕೊರರಿಗೆ ಮುಳ್ಳಾದ ಎಸ್. ಪಿ ನಾರಾಯಣ್ ತಂಡ
S. is a thorn in the side of usury P Narayan team
ಬಡ್ಡಿ ದಂಧೆಕೊರರಿಗೆ ಮುಳ್ಳಾದ ಎಸ್. ಪಿ ನಾರಾಯಣ್ ತಂಡ
ಮುಂಡಗೋಡ 04: ಮುಂಡಗೋಡಿನ ಪಾಲಿಗೆ ಬಡ್ಡಿ ದಂಧೆ ಕುಟುಕು ಮುಳ್ಳಾಗಿ ಪರಿಣಮಿಸಿದ್ದು ಇದಕ್ಕೆ ಆಪರೇಶನ್ ಮಾಡಲು ನಿನ್ನೆ ವಿಶೇಷ ವ್ಯಕ್ತಿಗಳ ಆಗಮನವಾಗಿತ್ತು! ಅವರ್ಯಾರು ಅಂತೀರಾ? ಜಿಲ್ಲೆಯ ಖಡಕ್ ಎಸ್. ಪಿ ಎಂದೇ ಖ್ಯಾತರಾದ ಎಮ್. ನಾರಾಯಣ್ ಹಾಗೂ ಅವರ ತಂಡ ನಿನ್ನೆಯಿಂದಲೇ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಬೀಡು ಬಿಟ್ಟಿದೆ!
ತಡರಾತ್ರಿಯಿಂದಲೇ ಪೋಲೀಸ್ ಬೇಟೆ ಶುರುವಾಗಿದ್ದು ಪೋಲೀಸರ ವಿವಿಧ ತಂಡಗಳು ಆರೋಪಿತರ ಮನೆಗೆ ಹೋಗಿ ಶಂಕಿತರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ಪ್ರಗತಿಯಲ್ಲಿದೆ. ಈ ಕಾರ್ಯಾಚರಣೆಯಲ್ಲಿ ಹೆಚ್ಙುವರಿ ಪೋಲೀಸ್ ವರಿಷ್ಠಾಧಿಕಾರಿ ಜಗದೀಶ್ ನಾಯ್ಕ್, ಶಿರಸಿ ಡಿವೈಎಸ್ಪಿ ಗಣೇಶ್ ಕೆ. ಎಲ್ ಹಾಜರಿದ್ದರು. ಹಾಗೆಯೇ ಸ್ಥಳೀಯ ಪೋಲೀಸ್ ಅಧಿಕಾರಿಗಳು, ಠಾಣೆಗಳ ಸಿಬ್ಬಂದಿಗಳು ಮತ್ತು ಹೊರ ತಾಲೂಕಿನ ಅಧಿಕಾರಿ ವರ್ಗ, ಸಿಬ್ಬಂದಿ ವರ್ಗ ಭಾಗವಹಿಸಿದೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 