ಬಡ್ಡಿ ದಂಧೆಕೊರರಿಗೆ ಮುಳ್ಳಾದ ಎಸ್. ಪಿ ನಾರಾಯಣ್ ತಂಡ
S. is a thorn in the side of usury P Narayan team
ಬಡ್ಡಿ ದಂಧೆಕೊರರಿಗೆ ಮುಳ್ಳಾದ ಎಸ್. ಪಿ ನಾರಾಯಣ್ ತಂಡ
ಮುಂಡಗೋಡ 04: ಮುಂಡಗೋಡಿನ ಪಾಲಿಗೆ ಬಡ್ಡಿ ದಂಧೆ ಕುಟುಕು ಮುಳ್ಳಾಗಿ ಪರಿಣಮಿಸಿದ್ದು ಇದಕ್ಕೆ ಆಪರೇಶನ್ ಮಾಡಲು ನಿನ್ನೆ ವಿಶೇಷ ವ್ಯಕ್ತಿಗಳ ಆಗಮನವಾಗಿತ್ತು! ಅವರ್ಯಾರು ಅಂತೀರಾ? ಜಿಲ್ಲೆಯ ಖಡಕ್ ಎಸ್. ಪಿ ಎಂದೇ ಖ್ಯಾತರಾದ ಎಮ್. ನಾರಾಯಣ್ ಹಾಗೂ ಅವರ ತಂಡ ನಿನ್ನೆಯಿಂದಲೇ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಬೀಡು ಬಿಟ್ಟಿದೆ!
ತಡರಾತ್ರಿಯಿಂದಲೇ ಪೋಲೀಸ್ ಬೇಟೆ ಶುರುವಾಗಿದ್ದು ಪೋಲೀಸರ ವಿವಿಧ ತಂಡಗಳು ಆರೋಪಿತರ ಮನೆಗೆ ಹೋಗಿ ಶಂಕಿತರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ಪ್ರಗತಿಯಲ್ಲಿದೆ. ಈ ಕಾರ್ಯಾಚರಣೆಯಲ್ಲಿ ಹೆಚ್ಙುವರಿ ಪೋಲೀಸ್ ವರಿಷ್ಠಾಧಿಕಾರಿ ಜಗದೀಶ್ ನಾಯ್ಕ್, ಶಿರಸಿ ಡಿವೈಎಸ್ಪಿ ಗಣೇಶ್ ಕೆ. ಎಲ್ ಹಾಜರಿದ್ದರು. ಹಾಗೆಯೇ ಸ್ಥಳೀಯ ಪೋಲೀಸ್ ಅಧಿಕಾರಿಗಳು, ಠಾಣೆಗಳ ಸಿಬ್ಬಂದಿಗಳು ಮತ್ತು ಹೊರ ತಾಲೂಕಿನ ಅಧಿಕಾರಿ ವರ್ಗ, ಸಿಬ್ಬಂದಿ ವರ್ಗ ಭಾಗವಹಿಸಿದೆ.
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 