ಲಿಂಗಸೂಗೂರು ರೈಲು ಮಾರ್ಗ ನಿರ್ಮಾಣಕ್ಕೆ ಸಚಿವರಿಗೆ ಮನವಿ
Request to the Minister for the construction of the Lingasugur railway line
ಲಿಂಗಸೂಗೂರು ರೈಲು ಮಾರ್ಗ ನಿರ್ಮಾಣಕ್ಕೆ ಸಚಿವರಿಗೆ ಮನವಿ
ಬಳ್ಳಾರಿ 09: ರೈಲ್ವೇಕ್ರಿಯಾ ಸಮಿತಿ ಇಂದು ಬಳ್ಳಾರಿ ಸಿರುಗುಪ್ಪ ಸಿಂಧನೂರ್ ಲಿಂಗಸೂಗೂರು ನೂತನರೈಲ್ವೆ ಮಾರ್ಗದ ಕೆಲಸ ಆರಂಭಿಸಬೇಕೆಂದುರೈಲ್ವೆ ಮಂತ್ರಿ ವಿ. ಸೋಮಣ್ಣಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದೆ.ತುಮಕೂರು ರಾಯದುರ್ಗ ಬಳ್ಳಾರಿ ರೈಲ್ವೆ ಮಾರ್ಗದ ಕೆಲಸ ಇಷ್ಟರಲ್ಲೇ ಪೂರ್ಣಗೊಳ್ಳಲಿದ್ದು ಬಳ್ಳಾರಿ ಸಿರುಗುಪ್ಪ ಸಿಂಧನೂರು ಲಿಂಗಸೂಗುರು 150 ಕಿಲೋ ಮೀಟರ್ರೈಲ್ವೆ ಮಾರ್ಗರಚನೆಯಾದಲ್ಲಿ ಬೆಂಗಳೂರು ತುಮಕೂರು ಮಾರ್ಗದಲ್ಲಿಬಳ್ಳಾರಿ ರಾಯಚೂರು ಹಾಗೂ ಕಲ್ಬರ್ಗಿಗೆ ಹೋಗಬಹುದೆಂದು. ಈ ಮಾರ್ಗದಲ್ಲಿ ಭತ್ತದ ಸಾಗಾಣಿಕೆಜೊತೆಗೆ ಬಳ್ಳಾರಿಯ ಅಧಿರು ಸಾಗಾಣಿಕೆ ಮೂಲಕ ಹೆಚ್ಚಿನಆದಾಯರೈಲ್ವೆ ಇಲಾಖೆ ಬರುತ್ತದೆಎಂದು ತಿಳಿಸಲಾಯಿತು.ರೈಲ್ವೆ ಮಂತ್ರಿ ಸೋಮಣ್ಣನವರು ಮನವಿಯನ್ನು ಪರೀಶೀಲಿಸುವುದಾಗಿ ಭರವಸೆ ನೀಡಿದ್ದಾರೆಂದು ಸಮಿತಿಯಅಧ್ಯಕ್ಷ ಮಹೇಶ್ವರ ಸ್ವಾಮಿ ತಿಳಿಸಿದ್ದಾರೆ.ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಮಾಜಿ ಶಾಸಕ ಸೋಮಲಿಂಗಪ್ಪ, ಬಸವರಾಜಪ್ಪಎನ್ ಜಿ, ಯೋಗರಾಜ್ ಪಿ, ಮಲ್ಲಿಕಾರ್ಜುನ ಸ್ವಾಮಿ ಕುಂಟನಾಳ, ದೊಡ್ಡಯ್ಯ ಬಿಇ,ಶಂಭುಲಿಂಗಯ್ಯ ಗಾಣದಾಳ ಮಠ,ಲಿಂಗನಗೌಡ ನಗರಸಭಾ ಮಾಜಿ ಸದಸ್ಯ ವಿ. ನಟರಾಜ್ರ, ಕಿರಣ್ಜೈನ್ ಮೊದಲಾದವರು ಆಗಮಿಸಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 