ಲಿಂಗಸೂಗೂರು ರೈಲು ಮಾರ್ಗ ನಿರ್ಮಾಣಕ್ಕೆ ಸಚಿವರಿಗೆ ಮನವಿ
Request to the Minister for the construction of the Lingasugur railway line
ಲಿಂಗಸೂಗೂರು ರೈಲು ಮಾರ್ಗ ನಿರ್ಮಾಣಕ್ಕೆ ಸಚಿವರಿಗೆ ಮನವಿ
ಬಳ್ಳಾರಿ 09: ರೈಲ್ವೇಕ್ರಿಯಾ ಸಮಿತಿ ಇಂದು ಬಳ್ಳಾರಿ ಸಿರುಗುಪ್ಪ ಸಿಂಧನೂರ್ ಲಿಂಗಸೂಗೂರು ನೂತನರೈಲ್ವೆ ಮಾರ್ಗದ ಕೆಲಸ ಆರಂಭಿಸಬೇಕೆಂದುರೈಲ್ವೆ ಮಂತ್ರಿ ವಿ. ಸೋಮಣ್ಣಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದೆ.ತುಮಕೂರು ರಾಯದುರ್ಗ ಬಳ್ಳಾರಿ ರೈಲ್ವೆ ಮಾರ್ಗದ ಕೆಲಸ ಇಷ್ಟರಲ್ಲೇ ಪೂರ್ಣಗೊಳ್ಳಲಿದ್ದು ಬಳ್ಳಾರಿ ಸಿರುಗುಪ್ಪ ಸಿಂಧನೂರು ಲಿಂಗಸೂಗುರು 150 ಕಿಲೋ ಮೀಟರ್ರೈಲ್ವೆ ಮಾರ್ಗರಚನೆಯಾದಲ್ಲಿ ಬೆಂಗಳೂರು ತುಮಕೂರು ಮಾರ್ಗದಲ್ಲಿಬಳ್ಳಾರಿ ರಾಯಚೂರು ಹಾಗೂ ಕಲ್ಬರ್ಗಿಗೆ ಹೋಗಬಹುದೆಂದು. ಈ ಮಾರ್ಗದಲ್ಲಿ ಭತ್ತದ ಸಾಗಾಣಿಕೆಜೊತೆಗೆ ಬಳ್ಳಾರಿಯ ಅಧಿರು ಸಾಗಾಣಿಕೆ ಮೂಲಕ ಹೆಚ್ಚಿನಆದಾಯರೈಲ್ವೆ ಇಲಾಖೆ ಬರುತ್ತದೆಎಂದು ತಿಳಿಸಲಾಯಿತು.ರೈಲ್ವೆ ಮಂತ್ರಿ ಸೋಮಣ್ಣನವರು ಮನವಿಯನ್ನು ಪರೀಶೀಲಿಸುವುದಾಗಿ ಭರವಸೆ ನೀಡಿದ್ದಾರೆಂದು ಸಮಿತಿಯಅಧ್ಯಕ್ಷ ಮಹೇಶ್ವರ ಸ್ವಾಮಿ ತಿಳಿಸಿದ್ದಾರೆ.ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಮಾಜಿ ಶಾಸಕ ಸೋಮಲಿಂಗಪ್ಪ, ಬಸವರಾಜಪ್ಪಎನ್ ಜಿ, ಯೋಗರಾಜ್ ಪಿ, ಮಲ್ಲಿಕಾರ್ಜುನ ಸ್ವಾಮಿ ಕುಂಟನಾಳ, ದೊಡ್ಡಯ್ಯ ಬಿಇ,ಶಂಭುಲಿಂಗಯ್ಯ ಗಾಣದಾಳ ಮಠ,ಲಿಂಗನಗೌಡ ನಗರಸಭಾ ಮಾಜಿ ಸದಸ್ಯ ವಿ. ನಟರಾಜ್ರ, ಕಿರಣ್ಜೈನ್ ಮೊದಲಾದವರು ಆಗಮಿಸಿದ್ದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 