ಖಾಲಿ ಸರಕಾರಿ ನಿವೇಶನ ರಮಾಯಿ ಅಂಬೇಡ್ಕರ ಭವನಕ್ಕೆ ಒದಗಿಸಲು ಮನವಿ
ಲೋಕದರ್ಶನ
ವರದಿ
ವಿಜಯಪುರ 17:ಕನರ್ಾಟಕ ದಲಿತ ಸಂಘರ್ಷ ಸಮಿತಿ
(ರಿ) ಅಂಬೇಡ್ಕರವಾದ ಜಿಲ್ಲಾ ಸಮಿತಿ ವಿಜಯಪುರ ವತಿಯಿಂದ ಸ.ನಂ.838 ಖಾಲಿ
ಸರಕಾರಿ ನಿವೇಶನ ರಮಾಯಿ ಅಂಬೇಡ್ಕರ ಭವನಕ್ಕೆ ಒದಗಿಸಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ವಾರ್ಡ ನಂ. 4 ರಲ್ಲಿ ಬರುವ ಸ.ನಂ.
838 ರ ಸರಕಾರಿ ಖಾಲಿ ನಿವೇಶನ ಮಾತೋಶ್ರೀ
ರಮಾಯಿ ಅಂಬೇಡ್ಕರ ಭವನಕ್ಕೆ ದೊರಕಿಸಿಕೊಡಬೇಕು ಮತ್ತು ಈ ಪ್ರದೇಶದಲ್ಲಿ ಹೆಚ್ಚಿನ
ಸಂಖ್ಯೆಯಲ್ಲಿ ದಲಿತರೆ ವಾಸಿಸುತ್ತಾರೆ. ಕಾರಣ ರಮಾಯಿ ಅಂಬೇಡ್ಕರ
ಭವನಕ್ಕೆ ಈ ಸ್ಥಳವನ್ನು ನೀಡಬೇಕೆಂದು
ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಬೆಳಗಾವಿ
ವಿಭಾಗಿಯ ಸಂಚಾಲಕರಾದ ಜಿತೇಂದ್ರ ಕಾಂಬಳೆ, ಜಿಲ್ಲಾ ಪ್ರಧಾನ ಸಂಚಾಲಕರು ಸಂಜು ಕಂಬಾಗಿ, ಸುಖದೇವ
ಚಲವಾದಿ, ಪರಶುರಾಮ ಚಲವಾದಿ, ಸೋಮು ರಣದೇವಿ, ಭೀಮು
ಉತ್ನಾಳ, ಗೋವಿಂದ ಶಹಾಪೂರ, ಲಾಲಪ್ಪ ಶಹಾಪುರ, ಸುನೀಲ ಬೊರಗಿ, ನಿಂಗಪ್ಪ ಹೆಂಡೆಗಾರ, ರಾಮಚಂದ್ರ ಶಹಾಪೂರ, ಅನೀಲ ಬೊರಗಿ, ಯಲ್ಲಪ್ಪ
ಕಾಂಬಳೆ, ಪರಶುರಾಮ ಶಹಾಪೂರ, ಶಂಕರ ಭಜಂತ್ರಿ, ವಿಜಯ
ಚಂದನಶಿವ, ಅಮೋಘಸಿದ್ದ ಕಾಂಬಳೆ, ಲಕ್ಷ್ಮಣ ಬೊರಗಿ, ಅಲ್ತಾಪ ಅತ್ತಾರ, ಅಜಯ ಬೊರಗಿ, ಅಶೋಕ
ಭಜಂತ್ರಿ, ಬಸವರಾಜ ಹೆಂಡೆಗಾರ, ಮಲ್ಲಪ್ಪ ಹರಿಜನ ಮುಂತಾದವರು ಭಾಗವಹಿಸಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 