ಖಾಲಿ ಸರಕಾರಿ ನಿವೇಶನ ರಮಾಯಿ ಅಂಬೇಡ್ಕರ ಭವನಕ್ಕೆ ಒದಗಿಸಲು ಮನವಿ
ಲೋಕದರ್ಶನ
ವರದಿ
ವಿಜಯಪುರ 17:ಕನರ್ಾಟಕ ದಲಿತ ಸಂಘರ್ಷ ಸಮಿತಿ
(ರಿ) ಅಂಬೇಡ್ಕರವಾದ ಜಿಲ್ಲಾ ಸಮಿತಿ ವಿಜಯಪುರ ವತಿಯಿಂದ ಸ.ನಂ.838 ಖಾಲಿ
ಸರಕಾರಿ ನಿವೇಶನ ರಮಾಯಿ ಅಂಬೇಡ್ಕರ ಭವನಕ್ಕೆ ಒದಗಿಸಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ವಾರ್ಡ ನಂ. 4 ರಲ್ಲಿ ಬರುವ ಸ.ನಂ.
838 ರ ಸರಕಾರಿ ಖಾಲಿ ನಿವೇಶನ ಮಾತೋಶ್ರೀ
ರಮಾಯಿ ಅಂಬೇಡ್ಕರ ಭವನಕ್ಕೆ ದೊರಕಿಸಿಕೊಡಬೇಕು ಮತ್ತು ಈ ಪ್ರದೇಶದಲ್ಲಿ ಹೆಚ್ಚಿನ
ಸಂಖ್ಯೆಯಲ್ಲಿ ದಲಿತರೆ ವಾಸಿಸುತ್ತಾರೆ. ಕಾರಣ ರಮಾಯಿ ಅಂಬೇಡ್ಕರ
ಭವನಕ್ಕೆ ಈ ಸ್ಥಳವನ್ನು ನೀಡಬೇಕೆಂದು
ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಬೆಳಗಾವಿ
ವಿಭಾಗಿಯ ಸಂಚಾಲಕರಾದ ಜಿತೇಂದ್ರ ಕಾಂಬಳೆ, ಜಿಲ್ಲಾ ಪ್ರಧಾನ ಸಂಚಾಲಕರು ಸಂಜು ಕಂಬಾಗಿ, ಸುಖದೇವ
ಚಲವಾದಿ, ಪರಶುರಾಮ ಚಲವಾದಿ, ಸೋಮು ರಣದೇವಿ, ಭೀಮು
ಉತ್ನಾಳ, ಗೋವಿಂದ ಶಹಾಪೂರ, ಲಾಲಪ್ಪ ಶಹಾಪುರ, ಸುನೀಲ ಬೊರಗಿ, ನಿಂಗಪ್ಪ ಹೆಂಡೆಗಾರ, ರಾಮಚಂದ್ರ ಶಹಾಪೂರ, ಅನೀಲ ಬೊರಗಿ, ಯಲ್ಲಪ್ಪ
ಕಾಂಬಳೆ, ಪರಶುರಾಮ ಶಹಾಪೂರ, ಶಂಕರ ಭಜಂತ್ರಿ, ವಿಜಯ
ಚಂದನಶಿವ, ಅಮೋಘಸಿದ್ದ ಕಾಂಬಳೆ, ಲಕ್ಷ್ಮಣ ಬೊರಗಿ, ಅಲ್ತಾಪ ಅತ್ತಾರ, ಅಜಯ ಬೊರಗಿ, ಅಶೋಕ
ಭಜಂತ್ರಿ, ಬಸವರಾಜ ಹೆಂಡೆಗಾರ, ಮಲ್ಲಪ್ಪ ಹರಿಜನ ಮುಂತಾದವರು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 