'ಕಣಬರಗಿಯಲ್ಲಿ ರಾಣಿಚನ್ನಮ್ಮ ಮೂತರ್ಿ ಪ್ರತಿಷ್ಠಾನೆ'
ಲೋಕದರ್ಶನ ವರದಿ
ಬೆಳಗಾವಿ 03: ಕಣಬರಗಿ ಗ್ರಾಮದಲ್ಲಿನ ಚನ್ನಮ್ಮ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತವಾಗಿ ಕನ್ನಡಾಂಬೆತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ನಗರ ಸೇವಕಿ ಸುಚೇತಾ ಅಂಜನಕುಮಾರ ಗಂಡಗುದರಿ ಮಾತನಾಡಿದ ಮುಂಬರುವ ದಿನದಲ್ಲಿ ಕಣಬರಗಿಯ ರಾಣಿಚನ್ನಮ್ಮ ವೃತ್ತದಲ್ಲಿ 20 ಲಕ್ಷ ವರೆಗಿನ ಚನ್ನಮ್ಮ ಮೂತರ್ಿ ಪ್ರತಿಷ್ಠಾನ ಮಾಡಲಾಗುವುದು.
ನ.1 ರಂದು ಅಷ್ಟೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡದೇ ವರ್ಷ ವಿಡಿ ಪೂತರ್ಿ ಕನ್ನಡತಾಯಿ ಭುವನೇಶ್ವರಿ ನೆನೆದು ಕನ್ನಡ ಭಾಷೆಯನ್ನು ಬೆಳೆಸುವ ಮಕ್ಕಳು ನಾವಾಗಬೇಕು ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವಕರು ಪವನ ಪಾಟೀಲ, ಬಾಬು ಜಡಗಿ, ಅಂಜನ ಕುಮಾರ ಗಂಡಗುದರಿ, ಪ್ರಕಾಶಡುಮ್ಮ ನಾಯಕ, ರಾಜು ಮೀಸಿ, ಜಗದೀಶ ಜಡಗಿ, ದ್ವಾರಕೀಶ ಬಾಳಿಗಡ್ಡಿ ಸಮಾಜಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 