'ಕಣಬರಗಿಯಲ್ಲಿ ರಾಣಿಚನ್ನಮ್ಮ ಮೂತರ್ಿ ಪ್ರತಿಷ್ಠಾನೆ'
ಲೋಕದರ್ಶನ ವರದಿ
ಬೆಳಗಾವಿ 03: ಕಣಬರಗಿ ಗ್ರಾಮದಲ್ಲಿನ ಚನ್ನಮ್ಮ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತವಾಗಿ ಕನ್ನಡಾಂಬೆತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ನಗರ ಸೇವಕಿ ಸುಚೇತಾ ಅಂಜನಕುಮಾರ ಗಂಡಗುದರಿ ಮಾತನಾಡಿದ ಮುಂಬರುವ ದಿನದಲ್ಲಿ ಕಣಬರಗಿಯ ರಾಣಿಚನ್ನಮ್ಮ ವೃತ್ತದಲ್ಲಿ 20 ಲಕ್ಷ ವರೆಗಿನ ಚನ್ನಮ್ಮ ಮೂತರ್ಿ ಪ್ರತಿಷ್ಠಾನ ಮಾಡಲಾಗುವುದು.
ನ.1 ರಂದು ಅಷ್ಟೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡದೇ ವರ್ಷ ವಿಡಿ ಪೂತರ್ಿ ಕನ್ನಡತಾಯಿ ಭುವನೇಶ್ವರಿ ನೆನೆದು ಕನ್ನಡ ಭಾಷೆಯನ್ನು ಬೆಳೆಸುವ ಮಕ್ಕಳು ನಾವಾಗಬೇಕು ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವಕರು ಪವನ ಪಾಟೀಲ, ಬಾಬು ಜಡಗಿ, ಅಂಜನ ಕುಮಾರ ಗಂಡಗುದರಿ, ಪ್ರಕಾಶಡುಮ್ಮ ನಾಯಕ, ರಾಜು ಮೀಸಿ, ಜಗದೀಶ ಜಡಗಿ, ದ್ವಾರಕೀಶ ಬಾಳಿಗಡ್ಡಿ ಸಮಾಜಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 