ಕರಾವಳಿ ಉತ್ಸವ ಅಂತಿಮ ದಿನ ಸಾರ್ವಜನಿಕರ ಮನರಂಜಿಸಿದ ಕಾರ್ಯಕ್ರಮಗಳು
Programs that entertained the public on the final day of the Coastal Festival
ಕಾರವಾರ 29: ಕರಾವಳಿ ಉತ್ಸವ 2025 ರ ಅಂಗವಾಗಿ ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಭಾನುವಾರ ಸಂಜೆ ನಡೆದ ಸಮಾರೋಪ ಕಾರ್ಯಕ್ರಮದ ಮುನ್ನ ಜಿಲ್ಲೆಯ ಸ್ಥಳೀಯ ಕಲಾವಿದರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಮುಕೇಶ್ ನೆತ್ರೇಕರ ಶಿರಸಿ ಅವರಿಂದ ಬೇಡರ ವೇಷ, ಗಣಪು ಗೌಡ ಹೊನ್ನಾವರ ಅವರಿಂದ ಸುಗ್ಗಿ ಕುಣಿತ, ಸೋಬಿನಾ ಕಾಂಬ್ರೇಕರ ಅವರಿಂದ ದಮಾಮಿ ನೃತ್ಯ, ಶ್ರೀ ಹುಚ್ಚಲಿಂಗೇಶ್ವರ ಡೊಳ್ಳು ಕುಣಿತ ಮಾಡಸಾಲಿ ಅವರಿಂದ ಡೊಳ್ಳು ಕುಣಿತ, ನಾಗಪ್ಪ ಗೊಂಡ ಅವರಿಂದ ಡೆಕ್ಕೆ ಕುಣಿತ, ಶಾಂತರಾಮ ಶೆಟ್ಟಿ ಶಿರಸಿ ಅವರಿಂದ ಕಥಕಳಿ ಯಕ್ಷಗಾನ, ಮಾದೇವ ಅಗೇರ ಅಂಕೊಲಾ ಅವರಿಂದ ಚಂಡೆ ಕುಣಿತ, ವಿದ್ವಾನ್ ಶಿವಾನಂದ ಭಟ್ ಹಾಗೂ ರಾಘಶ್ರೀ ತಂಡದಿಂದ ಅವರಿಂದ ಸುಗಮ ಸಂಗೀತ, ವಿದೂಷಿ ಪೂಜಾ ಹೆಗಡೆ ಮತ್ತು ತಂಡದಿಂದ ಅವರಿಂದ ಭರತನಾಟ್ಯ, ರಾಘವೇಂದ್ರ ಮುಳೆ ಸ್ಮಾರ್ಟ್ ಡ್ಯಾನ್ಸ್ ಶಿರಸಿ ಅವರಿಂದ ನೃತ್ಯ ಹಾಗೂ ಸಂಗೀತ ರಸ ರಸಮಂಜರಿ ಕಾರ್ಯಕ್ರಮ ನಡೆಯಿತು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 