ಕರಾವಳಿ ಉತ್ಸವ ಅಂತಿಮ ದಿನ ಸಾರ್ವಜನಿಕರ ಮನರಂಜಿಸಿದ ಕಾರ್ಯಕ್ರಮಗಳು
Programs that entertained the public on the final day of the Coastal Festival
ಕಾರವಾರ 29: ಕರಾವಳಿ ಉತ್ಸವ 2025 ರ ಅಂಗವಾಗಿ ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಭಾನುವಾರ ಸಂಜೆ ನಡೆದ ಸಮಾರೋಪ ಕಾರ್ಯಕ್ರಮದ ಮುನ್ನ ಜಿಲ್ಲೆಯ ಸ್ಥಳೀಯ ಕಲಾವಿದರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಮುಕೇಶ್ ನೆತ್ರೇಕರ ಶಿರಸಿ ಅವರಿಂದ ಬೇಡರ ವೇಷ, ಗಣಪು ಗೌಡ ಹೊನ್ನಾವರ ಅವರಿಂದ ಸುಗ್ಗಿ ಕುಣಿತ, ಸೋಬಿನಾ ಕಾಂಬ್ರೇಕರ ಅವರಿಂದ ದಮಾಮಿ ನೃತ್ಯ, ಶ್ರೀ ಹುಚ್ಚಲಿಂಗೇಶ್ವರ ಡೊಳ್ಳು ಕುಣಿತ ಮಾಡಸಾಲಿ ಅವರಿಂದ ಡೊಳ್ಳು ಕುಣಿತ, ನಾಗಪ್ಪ ಗೊಂಡ ಅವರಿಂದ ಡೆಕ್ಕೆ ಕುಣಿತ, ಶಾಂತರಾಮ ಶೆಟ್ಟಿ ಶಿರಸಿ ಅವರಿಂದ ಕಥಕಳಿ ಯಕ್ಷಗಾನ, ಮಾದೇವ ಅಗೇರ ಅಂಕೊಲಾ ಅವರಿಂದ ಚಂಡೆ ಕುಣಿತ, ವಿದ್ವಾನ್ ಶಿವಾನಂದ ಭಟ್ ಹಾಗೂ ರಾಘಶ್ರೀ ತಂಡದಿಂದ ಅವರಿಂದ ಸುಗಮ ಸಂಗೀತ, ವಿದೂಷಿ ಪೂಜಾ ಹೆಗಡೆ ಮತ್ತು ತಂಡದಿಂದ ಅವರಿಂದ ಭರತನಾಟ್ಯ, ರಾಘವೇಂದ್ರ ಮುಳೆ ಸ್ಮಾರ್ಟ್ ಡ್ಯಾನ್ಸ್ ಶಿರಸಿ ಅವರಿಂದ ನೃತ್ಯ ಹಾಗೂ ಸಂಗೀತ ರಸ ರಸಮಂಜರಿ ಕಾರ್ಯಕ್ರಮ ನಡೆಯಿತು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 