ಇಂದು ಪಾರಿತೋಷಕ ವಿತರಣಾ ಸಮಾರಂಭ
Prize distribution ceremony today
ಇಂದು ಪಾರಿತೋಷಕ ವಿತರಣಾ ಸಮಾರಂಭ
ಯಮಕನಮರಡಿ 31 : ಸ್ಥಳೀಯ ಸಿ ಇ ಎಸ್ ಕಲಾ ಹಾಗೂ ವಾಣಿಜ್ಯ ಪಧವಿ ಪೂರ್ವ ಮಹಾವಿದ್ಯಾಲಯ ವಾರ್ಷಿಕ ಸ್ನೆಹ ಸಮ್ಮೇಳನ ಹಾಗೂ ಪಿ ಯು ಸಿ ದ್ವೀತಿಯ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ಶನಿವಾರ ದಿ. 1 ರಂದು ಮುಂಜಾನೆ 10 ಗಂಟೆಗೆ ಕಾರ್ಯಕ್ರಮದ ಧಿವ್ಯ ಸಾನಿಧ್ಯವನ್ನು ರಾಚೋಟಿ ಮಹಾಸ್ವಾಮಿಗಳು ಹುಣಸಿಕೊಳ್ಳಮಠ ಯಮಕನಮರಡಿ ಅಧ್ಯಕ್ಷರು ಆರ್ ಎಮ್ ಹಂದಿಗುಂದ ಚೇರಮನ್ನರು ಸಿ ಇ ಎಸ್ ಸಂಸ್ಥೆ ಯಮಕನಮರಡಿ ಉಪಸ್ಥಿತರು ವ್ಹಿ ಎಮ್ ದುಗಾಣಿ ಉಪಾಧ್ಯಕ್ಷರು ಸಿ ಇ ಎಸ್ ಸಂಸ್ಥೆ ಯಮಕನಮರಡಿ, ಮುಖ್ಯ ಅತಿಥಿಗಳು ಪಿ ಎಸ್ ನೇರ್ಲೆಕರ ಇತಿಹಾಸ ಉಪನ್ಯಾಸಕರು ಎಸ್ ಕೆ ಪಿ ಯು ಕಾಲೇಜು ಹುಕ್ಕೇರಿ ಸ್ವಾಗತ ಕೋರುವವರು ಪ್ರಾಚಾರ್ಯರು ವ್ಹಿ ಬಿ ನಾಶಿಪುಡಿ ಸಾಂಸ್ಕೃತಿ ಸಮಘದ ಮುಖ್ಯಸ್ಥರು ಎ ಬಿ ನಾಯಿಕ ವಿದ್ಯಾರ್ಥಿಗಳ ಪ್ರತಿನಿದಿ ಕುಮಾರ ರವಿ ಘಸ್ತಿ ಸಿ ಇ ಎಸ್ ಸಂಸ್ಥೆಯ ಚೇರಮನ್ನರು ಆಡಳಿತ ಮಂಡಳಿಯ ಸರ್ವ ಸಧಸ್ಯರು ಮತ್ತು ಪ್ರಾಥಮಿಕ ಪ್ರೌಡ ಪಧವಿ ಪೂರ್ವ ಹಾಗೂ ಪಧವಿ ಕಾಲೇಜಿನ ಸಿಬ್ಬಂದಿ ವರ್ಗದವರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 