ಇಂದು ಪಾರಿತೋಷಕ ವಿತರಣಾ ಸಮಾರಂಭ
Prize distribution ceremony today
ಇಂದು ಪಾರಿತೋಷಕ ವಿತರಣಾ ಸಮಾರಂಭ
ಯಮಕನಮರಡಿ 31 : ಸ್ಥಳೀಯ ಸಿ ಇ ಎಸ್ ಕಲಾ ಹಾಗೂ ವಾಣಿಜ್ಯ ಪಧವಿ ಪೂರ್ವ ಮಹಾವಿದ್ಯಾಲಯ ವಾರ್ಷಿಕ ಸ್ನೆಹ ಸಮ್ಮೇಳನ ಹಾಗೂ ಪಿ ಯು ಸಿ ದ್ವೀತಿಯ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ಶನಿವಾರ ದಿ. 1 ರಂದು ಮುಂಜಾನೆ 10 ಗಂಟೆಗೆ ಕಾರ್ಯಕ್ರಮದ ಧಿವ್ಯ ಸಾನಿಧ್ಯವನ್ನು ರಾಚೋಟಿ ಮಹಾಸ್ವಾಮಿಗಳು ಹುಣಸಿಕೊಳ್ಳಮಠ ಯಮಕನಮರಡಿ ಅಧ್ಯಕ್ಷರು ಆರ್ ಎಮ್ ಹಂದಿಗುಂದ ಚೇರಮನ್ನರು ಸಿ ಇ ಎಸ್ ಸಂಸ್ಥೆ ಯಮಕನಮರಡಿ ಉಪಸ್ಥಿತರು ವ್ಹಿ ಎಮ್ ದುಗಾಣಿ ಉಪಾಧ್ಯಕ್ಷರು ಸಿ ಇ ಎಸ್ ಸಂಸ್ಥೆ ಯಮಕನಮರಡಿ, ಮುಖ್ಯ ಅತಿಥಿಗಳು ಪಿ ಎಸ್ ನೇರ್ಲೆಕರ ಇತಿಹಾಸ ಉಪನ್ಯಾಸಕರು ಎಸ್ ಕೆ ಪಿ ಯು ಕಾಲೇಜು ಹುಕ್ಕೇರಿ ಸ್ವಾಗತ ಕೋರುವವರು ಪ್ರಾಚಾರ್ಯರು ವ್ಹಿ ಬಿ ನಾಶಿಪುಡಿ ಸಾಂಸ್ಕೃತಿ ಸಮಘದ ಮುಖ್ಯಸ್ಥರು ಎ ಬಿ ನಾಯಿಕ ವಿದ್ಯಾರ್ಥಿಗಳ ಪ್ರತಿನಿದಿ ಕುಮಾರ ರವಿ ಘಸ್ತಿ ಸಿ ಇ ಎಸ್ ಸಂಸ್ಥೆಯ ಚೇರಮನ್ನರು ಆಡಳಿತ ಮಂಡಳಿಯ ಸರ್ವ ಸಧಸ್ಯರು ಮತ್ತು ಪ್ರಾಥಮಿಕ ಪ್ರೌಡ ಪಧವಿ ಪೂರ್ವ ಹಾಗೂ ಪಧವಿ ಕಾಲೇಜಿನ ಸಿಬ್ಬಂದಿ ವರ್ಗದವರು.
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ 