ಮಕ್ಕಳಿಗೆ ಧಾರ್ಮಿಕ ಮನೋಭಾವ ಬೆಳೆಸಲು ಮುಂದಾಗಿ: ಶಾಂತಭೀಷ್ಮ ಶ್ರೀಗಳು
ಲೋಕದರ್ಶನವರದಿ
ರಾಣೇಬೆನ್ನೂರು17: ಗಂಗಾಮತ ಸಮಾಜದವರು ಜಾತಿ ಧರ್ಮ ಬೇಧ ಭಾವ ತೊರೆದು ಎಲ್ಲಾ ಜನಾಂಗದ ಬಂಧುಗಳೊಂದಿಗೆ ಬೆರೆತು ಗಂಗಾಪರಮೇಶ್ವರಿ ದೇವಸ್ಥಾನವನ್ನು ನಿಮರ್ಿಸಿ ಭಕ್ತರು ತಮ್ಮ ಮಕ್ಕಳಿಗೆ ಧಾಮರ್ಿಕ ಮನೋಭಾವ ಬೆಳೆಸುವುದರ ಜೊತೆಗೆ ಉತ್ತಮ ನಾಗರಿಕರನ್ನಾಗಿ ಬೆಳೆಸಲು ಶ್ರಮವಹಿಸಿ ಎಂದು ನರಸೀಪುರ ಅಂಬಿಗರ ಚೌಡಯ್ಯ ಪೀಠದ ಪೀಠಾಧಿಪತಿ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು ಹೇಳಿದರು.
ತಾಲೂಕಿನ ಕವಲೆತ್ತು ಗ್ರಾಮದಲ್ಲಿ ಶುಕ್ರವಾರ ತುಂಗಭದ್ರಾ ನದಿ ದಡದಲ್ಲಿ ನೂತನ ಗಂಗಾಪರಮೇಶ್ವರಿ ದೇವಸ್ಥಾನ ನಿಮರ್ಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಮಹಾಭಾರತದ ಕಾಲದಿಂದಲೂ ವೇದವ್ಯಾಸರ ನಾಮಬಲದಿಂದ ಭಾರತೀಯ ಮೂಲ ನಿವಾಸಿಗಳು ಗಂಗಾಮತ ಸಮಾಜದವರು ಆಗಿದ್ದರು. ಗಂಗೆ ಪವಿತ್ರ, ಮಾನವ ಕುಲಕೋಟಿಗೆ ಅತ್ಯಾವಶ್ಯಕ, ಸಮಸ್ತ ಸಮಾಜ ಬಂಧುಗಳಿಗೆ ಈ ಗಂಗೆಯ ನೀರಿನ ಅವಶ್ಯಕತೆ ಇದೆ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಷ್ಟಮೂತರ್ಿ ಓಲೇಕಾರ, ನಾಗರಾಜ ಬಾಕರ್ಿ, ಹನುಮಂತಪ್ಪ ಕೋಡೇರ, ನಾಗರಾಜ ಹೊನ್ನಪ್ಪನವರ, ಬುಳ್ಳಪ್ಪ ಹೊನ್ನಪ್ಪನವರ, ಹನುಮಂತಗೌಡ ಪಾಟೀಲ, ಹನುಮಂತ ಕೋಡೇರ, ದುರುಗಮ್ಮ ಜಾಡರ, ಗೋಣಿಬಸಪ್ಪ ಜಾಡರ, ಬಸಪ್ಪ ಜಾಡರ, ಕೃಷ್ಣಪ್ಪ ಪೂಜಾರ್, ಎಲ್.ಕೆ.ನಾಗರಾಜ, ರಾಘವೇಂದ್ರ, ವೆಂಕಟೇಶಪ್ಪ ಜಾಡರ, ಮಂಜಪ್ಪ ಬೇವಿನಮರದ, ಪ್ರಕಾಶ ಬಾಕರ್ಿ, ಮಾರುತಿ ಬಾಕರ್ಿ, ಸತೀಶ ದೊಡ್ಮನಿ, ನಾರಾಯಣ ಜಾಡರ, ರಾಜು ಪೂಜಾರ, ಪ್ರಶಾಂತ ಜಾಡರ, ಮಾರುತಿ ಬಾಕರ್ಿ ಮತ್ತಿತರರು ಇದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 