ಕೊರೊನಾ ಗ್ರಾಮದಲ್ಲಿ ಹರಡದಂತೆ ಮುಂಜಾಗ್ರತೆ ಕ್ರಮ
ಲೋಕದರ್ಶನ ವರದಿ
ಗದಗ 15: ರೋಣ ತಾಲೂಕಿನ ಹುನಗುಂಡಿ ಗ್ರಾಮದಲ್ಲಿ ಕೊರೋನ ಹರಡದಂತೆ ಮುಂಜಾಗ್ರತವಾಗಿ ಗ್ರಾಮ ಪಂಚಾಯತಿ ವತಿಯಿಂದ ಹಾಗೂ ಆರೋಗ್ಯ ಇಲಾಖೆ ಜೊತೆಗೂಡಿಕೊಂಡು ಹೈಫೊಕ್ಲೋರೈಡ್ ನ್ನು ಗ್ರಾಮದ ಬೀದಿ ಬೀದಿಗಳಲ್ಲಿ,ಮನೆ ಬಾಗಿಲಿಗೆ ಔಷಧ ಸಿಂಪರಣೆ ಮಾಡಲಾಯಿತು.
ಇದರಲ್ಲಿ ಎ ಎಸ್ ಗೌಡರ, ಬಸವಂತಪ್ಪ ಹೆಚ್ ತಳವಾರ,ಶರಣು ಪಾಟೀಲ್, ಪ್ರೇಮಾ ಭಜಂತ್ರಿ, ಕವಿತಾ ತಳವಾರ, ನಾಗಮ್ಮ ನವಛಿದ್ರ,ನಿರ್ಮಲಾ ಕೊಡತಗೇರಿ, ಸುಮಂಗಲಾ ವಸ್ತ್ರದ, ಗೌರವ್ವ ಪಿಡ್ರಾವತರ, ಬಸಲಿಂಗವ್ವ ಪೊಲೀಸ ಪಾಟೀಲ್ ಮುಂತಾದವರ ಮುಂದಾಳತ್ವದಲ್ಲಿ ಸುಚಿತ್ವಗೊಳಿಸಲಾಯಿತು.
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು 