ಪಿಸ್ತೂಲ್ ಶೂಟಿಂಗ್ ಚಾಂಪಿಯನ್ ಸ್ಪರ್ಧೆ: ನಿಧಿ ಸಾಧನೆ
Pistol Shooting Champion Competition: Fund Achievement
ಪಿಸ್ತೂಲ್ ಶೂಟಿಂಗ್ ಚಾಂಪಿಯನ್ ಸ್ಪರ್ಧೆ: ನಿಧಿ ಸಾಧನೆ
ಬೆಳಗಾವಿ 21: ಇದೇ ದಿ. 17 ರಂದು ನ್ಯೂ ದೆಹಲಿಯ ಡಾ. ಕರಣಿಸಿಂಗ ಶೂಟಿಂಗ್ ರೇಂಜ್ದಲ್ಲಿ ನಿಧಿ ರಾಜೇಂದ್ರ ಕುಲಕರ್ಣಿ ರಾಷ್ಟ್ರಮಟ್ಟದ ಪಿಸ್ತೂಲ್ ಶೂಟಿಂಗ್ ಚಾಂಪಿಯನ್ ಸ್ಪರ್ಧೆಯಲ್ಲಿ ನಿಧಿ ಸಾಧನೆ ಮೆರೆದಿದ್ದಾರೆ. ಕರ್ನಾಟಕದಿಂದ ಯುವ ವರ್ಗದಿಂದ ಪ್ರತಿನಿಧಿಸಿ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಬೆಂಗಳೂರಲ್ಲಿ ಸ್ಪೋರ್ಟ್ಸ ಅಥಾರಟಿ ಆಫ್ ಇಂಡಿಯಾದವರು ಜುಲೈ ತಿಂಗಳಲ್ಲಿ ಏರಿ್ಡಸಿದ್ದ ರಾಜ್ಯ ಮಟ್ಟದ ಚಾಂಪಿಯನಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿ ತೇರ್ಗಡೆ ಹೊಂದಿದ್ದರು. ಗೋವಾದಲ್ಲಿ ಜರುಗಿದ ರಾಷ್ಟ್ರ ಮಟ್ಟದ ಪೂರ್ವಭಾವಿ ಸ್ಪರ್ಧೆಯಲ್ಲಿ ತೇರ್ಗಡೆ ಹೊಂದಿ ಈಗ ರಾಷ್ಟ್ರ ಮಟ್ಟದ ಸ್ಪರ್ಧೆಗೆ ನಿಧಿ ಆಯ್ಕೆಯಾಗಿದ್ದಾರೆ.
ನಿಧಿ ಕುಲಕರ್ಣಿ ಇವಳು ಅರ್ಜುನ ಶೂಟಿಂಗ್ ಅಕಾಡಮಿಯ ಗೀರೀಶ ಹಾಲಭಾವಿ ಹಾಗೂ ಹುಬ್ಳಿ ಶೂಟಿಂಗ್ ಅಕಾಡಮಿಯ ರವಿಚಂದ್ರ ಬಾಳೆಹೊಸೂರ ಹತ್ತಿರ ತರಬೇತಿಯನ್ನು ಪಡೆದಿದ್ದಾಳೆ. ಇವಳು ಬೆಳಗಾವಿ ಖ್ಯಾತ ದಂತವೈದ್ಯರಾದ ಡಾ. ರಾಜೇಂದ್ರ ಕುಲಕರ್ಣಿ ಮತ್ತು ಡಾ. ಅಭಾ ಕುಲಕರ್ಣಿ ದಂಪತಿಗಳ ಸುಪುತ್ರಿ.
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ 