ಹನುಮಾನ್ ದೇವಸ್ಥಾನ ದಲ್ಲಿ ಪಂಚಾಮೃತ ಅಭಿಷೇಕ
Panchamrita Abhishekam at Hanuman temple
ಹನುಮಾನ್ ದೇವಸ್ಥಾನ ದಲ್ಲಿ ಪಂಚಾಮೃತ ಅಭಿಷೇಕ
ಕೊಪ್ಪಳ 06: ಗುರುವಾರ ದಂದು ಮದ್ವನವಮಿ ಪ್ರಯುಕ್ತವಾಗಿ ಬೆಳಗ್ಗೆ 6:00 ಗಂಟೆಗೆ ವಾಯು ಸ್ತೋತ್ರ ಪಠಣ ಮತ್ತು ಪಂಚಾಮೃತ ಅಭಿಷೇಕ ಬೆಳಿಗ್ಗೆ 8:30 ಕ್ಕೆ ರಥೋತ್ಸವ ನೆರೆಯಿತು ನಗರದ ಜವಾಹರ ರಸ್ತೆ ಮುಖಾಂತರ ಆಜಾದ್ ಸರ್ಕಲ್ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ಮುಖಾಂತರ ಪ್ಯಾಟಿ ಈಶ್ವರ ದೆವಸ್ಥಾನ ಹತ್ತಿರ ಇರುವ ಆಂಜನೇಯ ದೇವಸ್ಥಾನ ದಿಂದ ಜವಾಹರ ರಸ್ತೆ ಮುಖಾಂತರ ಬಜಾರ ಹನುಮಾನ್ ದೇವಸ್ಥಾನದ ವರೆಗೆ ರಥೋತ್ಸವ ಭಜನೆ ಮತ್ತು ವೇದ ಘೊಷ ಮುಖಾಂತರ ರಥೋತ್ಸವ ನಡೆಯುತ್ತದೆ.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಮುಖಂಡರು ಮತ್ತು ಮಹಿಳೆಯರು ಮತ್ತು ನಗರದ ಪ್ರಮುಖರು ಭಾಗವಹಿಸಿದ್ದರು. ನಂತರ ದೇವಸ್ಥಾನದಲ್ಲಿ ಮಧ್ಯಾಹ್ನ01:30 ಕೆ ತೀರ್ಥ ಪ್ರಸಾದ ನೇರೆವೆರಿತು ಎಂದು ಈ ಮೂಲಕ ಬಜಾರ್ ಹನುಮಾನ ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 