ಅದ್ದೂರಿಯಾಗಿ ರುದ್ರಾವಧೂತರ ಪಲ್ಲಕಿ ಉತ್ಸವ
Pallaki Utsav of Rudravadhuta in grandeur
ಅದ್ದೂರಿಯಾಗಿ ರುದ್ರಾವಧೂತರ ಪಲ್ಲಕಿ ಉತ್ಸವ
ಜಮಖಂಡಿ 14: ನಗರದ ರುದ್ರಸ್ವಾಮಿ ಪೇಠ ಗಲ್ಲಿಯಲ್ಲಿ ರುದ್ರಾವಧೂತರ ಪಲ್ಲಕಿ ಉತ್ಸವ ಅದ್ದೂರಿಯಾಗಿ ಜರುಗಿತು.
ರುದ್ರಾವಧೂತರ 94ನೇ ಪುಣ್ಯಾರಾಧನೆ ಹಾಗೂ 39ನೇ ವೇದಾಂತ ಪರಿಷತ್ ಕಾರ್ಯಕ್ರಮದ ಕೊನೆಯ ದಿನದಂದು ರುದ್ರಾವಧೂತರ ಪಲ್ಲಕಿ ಉತ್ಸವದಲ್ಲಿ ಸಾವಿರಾರು ಮಹಿಳೆಯರು ಪಾಲ್ಗೊಂಡು ಪಲ್ಲಕಿಯ ಮೇಲೆ ಬೆಂಡು,ಬೆತ್ತಾಸು, ಚುರುಮರಿಯನ್ನು ಹಾರಿಸುವ ಮೂಲಕ ಶ್ರದ್ಧಾ, ಭಕ್ತಿಯನ್ನು ಮೆರೆದರು. ಸಾವಿರಾರು ಮಹಿಳೆಯನ್ನು ತಲೆಯ ಮೇಲೆ ಬುಟ್ಟಿಗಳನ್ನು ಹೊತ್ತುಕೊಂಡು ಅದರಲ್ಲಿ ಇರುವ ಬೆಂಡು,ಬೆತ್ತಾಸು, ಚುರುಮರಿಯನ್ನು ಹಾರಿಸುತ್ತಿದ್ದರು.
ಮಠದ ಆವರಣದಲ್ಲಿ ನಡೆದ ಪಲ್ಲಕಿ ಉತ್ಸವ ರುದ್ರಾವಧೂತರ ಮಠವನ್ನು ಐದು ಸುತ್ತು ಪ್ರದರ್ಶನ ಹಾಕಿತ್ತು. ನಂತರ ಪಲ್ಲಕಿಯು ಮಠದ ಗರ್ಭ ಗುಡಿಯೊಳಗೆ ಪ್ರವೇಶ ಮಾಡುತ್ತಿದಂತೆ ಸಾವಿರಾರು ಭಕ್ತರು ಓಂ ನಮಃ ಶಿವಾಯ ಎಂದು ಘೋಷಣೆಯನ್ನು ಕೂಗು ಮೊಳಗಿತ್ತು. ನಂತರ ಅನ್ನಸಂತರೆ್ಣ ಜರುಗಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 