ಮಹಾನಗರ ಪಾಲಿಕೆ ಚುನಾವಣೆಗೆ ಸೂಚನೆ
ಸಿರುಗುಪ್ಪ 28: 2019ರಲ್ಲಿ ಮಹಾನಗರ ಪಾಲಿಕೆ, ಹೊಸಪೇಟೆ, ಸಿರುಗುಪ್ಪ ನಗರಸಭೆ,ಸಂಡೂರು ಹಡಗಲಿ ಪುರಸಭೆ ಹಾಗೂ ಕಮಲಾಪುರ ತೆಕ್ಕಲಕೋಟೆ ಏಳು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ರಾಜ್ಯ ಚುನಾವಣೆ ಆಯೋಗ ಬಳ್ಳಾರಿ ಜಿಲ್ಲಾ ಆಡಳಿತಕ್ಕೆ ಸೂಚನೆ ನೀಡಿದೆ ಮಾಚರ್್ ತಿಂಗಳಿಗೆ ಕೊನೆಗೊಳ್ಳಲಿದ್ದು ಒಳಗಡೆ ಚುನಾವಣೆ ನಡೆಸಲು ಸೂಚನೆಯಲ್ಲಿ ತಿಳಿಸಿದೆ ಬಳ್ಳಾರಿ ಮಹಾನಗರ ಪಾಲಿಕೆಯ ಈವರೆಗೆ 35ವಾಡ್ರ್ಗಳಿದ್ದನ್ನು 39ಬಾರ್ಗಳಿದ್ದು ವಾಡ್ರ್ಗಳಿಗೆ ವಿಸ್ತರಿಸಲಾಗಿದೆ. ಸಿರುಗುಪ್ಪ ನಗರಸಭೆಯಾಗಿ ಮೇಲ್ದಜರ್ೆಗೆರಿಸಿದ್ದು 31ವಾಡ್ರ್ಗಳನ್ನಾಗಿ ಮಾಡಿದೆ.ಹೊಸಪೇಟೆ ನಗರಸಭೆ 35ವಾಡರ್ುಗಳು ಇದೇ. ಹೂವಿನ ಡಗಲಿ,ಸಂಡೂರು,ಪುರಸಭೆಯ 23ವಾಡರ್ುಗಳಿವೆ. ಕಮಲಾಪುರ ಮತ್ತು ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ತಲಾ 20 ವಾಡರ್ುಗಳಿವೆ.ಕಾಂಗ್ರೆಸ್,ಬಿಜೆಪಿ,ಜೆಡಿಎಸ್, ಪಕ್ಷೇತರ ಸ್ಪಧರ್ಿಸಲು ವಿವಿಧ ಪಕ್ಷಗಳ ಟಿಕೆಟ್ ಗಾಗಿ ಸೇವಾ ಕಾರ್ಯಕರ್ತರು ಪೈಪೋಟಿ ನಡೆಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 