ಮಹಾನಗರ ಪಾಲಿಕೆ ಚುನಾವಣೆಗೆ ಸೂಚನೆ
ಸಿರುಗುಪ್ಪ 28: 2019ರಲ್ಲಿ ಮಹಾನಗರ ಪಾಲಿಕೆ, ಹೊಸಪೇಟೆ, ಸಿರುಗುಪ್ಪ ನಗರಸಭೆ,ಸಂಡೂರು ಹಡಗಲಿ ಪುರಸಭೆ ಹಾಗೂ ಕಮಲಾಪುರ ತೆಕ್ಕಲಕೋಟೆ ಏಳು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ರಾಜ್ಯ ಚುನಾವಣೆ ಆಯೋಗ ಬಳ್ಳಾರಿ ಜಿಲ್ಲಾ ಆಡಳಿತಕ್ಕೆ ಸೂಚನೆ ನೀಡಿದೆ ಮಾಚರ್್ ತಿಂಗಳಿಗೆ ಕೊನೆಗೊಳ್ಳಲಿದ್ದು ಒಳಗಡೆ ಚುನಾವಣೆ ನಡೆಸಲು ಸೂಚನೆಯಲ್ಲಿ ತಿಳಿಸಿದೆ ಬಳ್ಳಾರಿ ಮಹಾನಗರ ಪಾಲಿಕೆಯ ಈವರೆಗೆ 35ವಾಡ್ರ್ಗಳಿದ್ದನ್ನು 39ಬಾರ್ಗಳಿದ್ದು ವಾಡ್ರ್ಗಳಿಗೆ ವಿಸ್ತರಿಸಲಾಗಿದೆ. ಸಿರುಗುಪ್ಪ ನಗರಸಭೆಯಾಗಿ ಮೇಲ್ದಜರ್ೆಗೆರಿಸಿದ್ದು 31ವಾಡ್ರ್ಗಳನ್ನಾಗಿ ಮಾಡಿದೆ.ಹೊಸಪೇಟೆ ನಗರಸಭೆ 35ವಾಡರ್ುಗಳು ಇದೇ. ಹೂವಿನ ಡಗಲಿ,ಸಂಡೂರು,ಪುರಸಭೆಯ 23ವಾಡರ್ುಗಳಿವೆ. ಕಮಲಾಪುರ ಮತ್ತು ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ತಲಾ 20 ವಾಡರ್ುಗಳಿವೆ.ಕಾಂಗ್ರೆಸ್,ಬಿಜೆಪಿ,ಜೆಡಿಎಸ್, ಪಕ್ಷೇತರ ಸ್ಪಧರ್ಿಸಲು ವಿವಿಧ ಪಕ್ಷಗಳ ಟಿಕೆಟ್ ಗಾಗಿ ಸೇವಾ ಕಾರ್ಯಕರ್ತರು ಪೈಪೋಟಿ ನಡೆಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 