ಯಾವೂದೇ ಸಾಮರಸ್ಯದ ಆಚರಣೆಗೂದಕ್ಕೆ ಬರಬಾರದು :ಡಿಎಸ್.ಪಿ ಗುರುಶಾಂತಪ್ಪ
No peaceful celebration should be compromised: DSP Gurushanthappa
ಯಾವೂದೇ ಸಾಮರಸ್ಯದ ಆಚರಣೆಗೂದಕ್ಕೆ ಬರಬಾರದು :ಡಿಎಸ್.ಪಿ ಗುರುಶಾಂತಪ್ಪ
ಶಿಗ್ಗಾವಿ 11 ಃ ಪ್ರಕೃತಿಯಲ್ಲಿ ನೂರಾರು ಬಣ್ಣಗಳಂತೆ ಜಗತ್ತಿನಲ್ಲಿ ನಾನಾ ಧರ್ಮಆಚರಿಸುವ ಪಂಥಗಳಿವೆ. ಯಾವೂದೇ ಸಾಮರಸ್ಯದಆಚರಣೆಗೂದಕ್ಕೆ ಬರಬಾರದು, ಬಣ್ಣದಹೋಳಿ ಹಬ್ಬ ಸಮಾಜದ ಸಾಮರಸ್ಯತೆ ಪ್ರತೀಕಎಂದುಡಿಎಸ್.ಪಿ ಗುರುಶಾಂತಪ್ಪ ಹೇಳಿದರು.ಪಟ್ಟಣದಡಾ, ಬಿಆರ್.ಅಂಬೇಡ್ಕರ ಆಡಳಿತ ಭವನದಲ್ಲಿರಾಜಕೀಯ ಮುಖಂಡರು ಹಾಗೂ ಸಮಾಜದ ವಿವಿಧ ಸಮಾಜದ ಹಿರಿಯರನೇತ್ರತ್ವದರಂಜಾನ ಹಾಗೂ ಹೋಳಿ ಹಬ್ಬದ ಪೂರ್ವಬಾವಿ ಶಾಂತಿ ಸಭೆಯಲ್ಲಿ ಮಾತನಾಡಿದಅವರುಪ್ರಸಕ್ತ ಶೈಕ್ಷಣಿಕ ವರ್ಷದಅಂತಿಮ ಪರೀಕ್ಷಾ ಕಾಲವಾಗಿದ್ದರಿಂದಾಗಿ ಶಾಲಾ ಮಕ್ಕಳ ಭವಿಷ್ಯಕ್ಕೆತೊಂದರೆಯಾಗಬಾರದು.ಎಲ್ಲರಒಪ್ಪಿಗೆ ಪಡೆದು ದಿ 20 ರಂದು ಸಾರ್ವತ್ರಿಕ ಹೋಳಿ ಬಣ್ಣದಾಟಕ್ಕೆ ಸಭೆ ನಿರ್ಣಯಿಸಿದೆ.ರಂಜಾನ ಉಪವಾಸ ಆಚರಿಸುವವರಿಗೂ ಪ್ರಾರ್ಥನೆಗೂತೊಂದರೆಯಾಗದಂತೆ ಸಾಮಾಜಿಕ ಸ್ವಾಸ್ತ ಶಾಂತಿಕಾಪಾಡಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಪರಊರಿನಿಂದಪರೀಕ್ಷಾ ಕೇಂದ್ರಗಳಿಗೆ ತೆರಳುವ ಸಿಬ್ಬಂಧಿಗಳು, ಮಕ್ಕಳಿಗೆ ಬಣ್ಣ ಹಾಕಬೇಡಿ.ಅವರು ಮಾನಸಿಕವಾಗಿ ತೊಂದರೆಗಿಡಾಗುತ್ತಾರೆ.ಯಾವೂದೇಗದ್ದಲಕ್ಕೆ ಅವಕಾಶ ನೀಡದೇಇಲಾಖೆಯ ಅಧಿಕಾರಿಗಳೊಂದಿಗೆ ಸಹಕರಿಸಲು ಮನವಿ ಮಾಡಿದರು.ಪುರಸಭೆಯಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಉಪ ತಹಶೀಲ್ದಾರ ಗಾಮನಗಟ್ಟಿ,ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ.ಮುಖ್ಯಾಧಿಕಾರಿ ಮಲ್ಲೇಶ,ಅಂಜುಮನ್ಕಮೀಟಿ ಸದಸ್ಯರು. ವಿವಿಧ ಸಮಾಜದ ಮುಖಂಡರು ಶಾಂತಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಿಪಿಐ ಸತೀಶ್ ಮಾಳಗೊಂಡ ಅತಿಥಿಗಳನ್ನು ಸ್ವಾಗತಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 