ನೂತನ ಸಚಿವರಿಗೆ ಯರಝವರ್ಿ ಗ್ರಾಮಸ್ಥರಿಂದ ಸನ್ಮಾನ
ಕಡಬಿ 04: ಸತತ ನಾಲ್ಕನೇ ಬಾರಿಗೆ ಬೆಳಗಾವಿ ಸಂಸದರಾಗಿ ಆಗಿಯಾಗಿ ಮತ್ತು ಕೇಂದ್ರ ಸಕರ್ಾರ ನೂತನ ಸಚಿವ ಸಂಪುಟದಲ್ಲಿ ರಾಜ್ಯ ರೇಲ್ವೆ ಖಾತೆ ಸಚಿವರಾದ ಸುರೇಶ ಅಂಗಡಿಯರನ್ನು ಸೋಮವಾರ ಗೃಹ ಕಛೆರಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಯರಝವರ್ಿ ಗ್ರಾಮಸ್ಥರಾದ ಈರಣ್ಣ ಚಳಕೋಪ್ಪ, ಎ ಎಮ್ ಶಂಕರಲಿಂಗಪ್ಪ, ಜಿಪಂ ಸದಸ್ಯೆ ವಿದ್ಯಾರಾಣಿ ಸೊನ್ನದ, ಪ್ರಕಾಶ ಲಿಂಗರಡ್ಡಿ, ಸಿದ್ದಣ್ಣ ಮಾಳಗಿ, ಹಣಮಂತಗೌಡ ಬೋಮ್ಮನವರ, ಬಸಪ್ಪ ಚಳಕೊಪ್ಪ, ಸದಾಶಿವ ದಾಸಪ್ಪನವರ, ಬೀಮಶಿ ದ್ಯಾಗಾನಟ್ಟಿ, ಮಹಾಂತೇಶ ಹಾರೂಗೊಪ್ಪ, ಮುಂತಾದವರು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 