ನೂತನ ಸಚಿವರಿಗೆ ಯರಝವರ್ಿ ಗ್ರಾಮಸ್ಥರಿಂದ ಸನ್ಮಾನ
ಕಡಬಿ 04: ಸತತ ನಾಲ್ಕನೇ ಬಾರಿಗೆ ಬೆಳಗಾವಿ ಸಂಸದರಾಗಿ ಆಗಿಯಾಗಿ ಮತ್ತು ಕೇಂದ್ರ ಸಕರ್ಾರ ನೂತನ ಸಚಿವ ಸಂಪುಟದಲ್ಲಿ ರಾಜ್ಯ ರೇಲ್ವೆ ಖಾತೆ ಸಚಿವರಾದ ಸುರೇಶ ಅಂಗಡಿಯರನ್ನು ಸೋಮವಾರ ಗೃಹ ಕಛೆರಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಯರಝವರ್ಿ ಗ್ರಾಮಸ್ಥರಾದ ಈರಣ್ಣ ಚಳಕೋಪ್ಪ, ಎ ಎಮ್ ಶಂಕರಲಿಂಗಪ್ಪ, ಜಿಪಂ ಸದಸ್ಯೆ ವಿದ್ಯಾರಾಣಿ ಸೊನ್ನದ, ಪ್ರಕಾಶ ಲಿಂಗರಡ್ಡಿ, ಸಿದ್ದಣ್ಣ ಮಾಳಗಿ, ಹಣಮಂತಗೌಡ ಬೋಮ್ಮನವರ, ಬಸಪ್ಪ ಚಳಕೊಪ್ಪ, ಸದಾಶಿವ ದಾಸಪ್ಪನವರ, ಬೀಮಶಿ ದ್ಯಾಗಾನಟ್ಟಿ, ಮಹಾಂತೇಶ ಹಾರೂಗೊಪ್ಪ, ಮುಂತಾದವರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 