ಮಲ್ಲಿಕಾರ್ಜುನ ಭಕ್ತರಿಗೆ ಮುಸ್ಲಿಂರಿಂದ ಶುಧ್ಧ ಕುಡಿಯುವ ನೀರು ವಿತರಣೆ
Muslims distribute clean drinking water to Mallikarjuna devotees
ಮಹಾಲಿಂಗಪುರ 03: ಆಂಧ್ರ್ರದೇಶದಲ್ಲಿರುವ ಕ್ಷೇತ್ರ ಶ್ರೀಶೈಲಂ ದೇವಸ್ಥಾನಕ್ಕೆ ಸ್ಥಳೀಯ ಮತ್ತು ಸುತ್ತಮುತ್ತ ಗ್ರಾಮಗಳ ಭಕ್ತರು ಕಂಬಿ ಮಲ್ಲಯ್ಯಗಳ ಜೊತೆಯಲ್ಲಿ ತೆರಳಿ ಅಲ್ಲಿರುವ ಗುರು ಮಲ್ಲಿಕಾರ್ಜುನನ ದರ್ಶನ ಮಾಡಿಕೊಂಡು ಬರಲು ಸಹಸ್ರಾರು ಪಾದ ಯಾತ್ರಿಕರು ತೆರಳುವ ಈ ಸಂದರ್ಭದಲ್ಲಿ ಅವರಿಗೆ ಮಹಾಲಿಂಗಪುರದ ಸಮಸ್ತ ಮುಸಲ್ಮಾನ ಬಾಂಧವರು ಶುದ್ಧ ಕುಡಿಯುವ ನೀರನ್ನು ವಿತರಣೆ ಮಾಡಿ ಭಾವೈಕ್ಯವನ್ನು ಬೆಸೆದರು. ಈ ಸಂದರ್ಭದಲ್ಲಿ ಅಂಜುಮನ್ ಅಧ್ಯಕ್ಷ ಸಜನಸಾಬ ಪೆಂಡಾರಿ, ಮಾಜಿ ಪುರಸಭಾ ಸದಸ್ಯ ಮುಸ್ತಾಕ್ ಚಿಕ್ಕೋಡಿ, ನಬಿ ಯಕ್ಸಂಬಿ, ನಜೀರ್ ಝಾರೆ, ಉಸ್ಮಾನ್ ಪೆಂಡಾರಿ, ರಿಯಾಜ್ ಪೆಂಡಾರಿ, ಅನ್ನು ಪೆಂಡಾರಿ, ಯುಸೂಫ್ ಅತ್ತಾರ, ಶಬ್ಬೀರ್ ಬನಹಟ್ಟಿ ಇನ್ನೂ ಮುಂತಾದವರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 