ಮಲ್ಲಿಕಾರ್ಜುನ ಭಕ್ತರಿಗೆ ಮುಸ್ಲಿಂರಿಂದ ಶುಧ್ಧ ಕುಡಿಯುವ ನೀರು ವಿತರಣೆ
Muslims distribute clean drinking water to Mallikarjuna devotees
ಮಹಾಲಿಂಗಪುರ 03: ಆಂಧ್ರ್ರದೇಶದಲ್ಲಿರುವ ಕ್ಷೇತ್ರ ಶ್ರೀಶೈಲಂ ದೇವಸ್ಥಾನಕ್ಕೆ ಸ್ಥಳೀಯ ಮತ್ತು ಸುತ್ತಮುತ್ತ ಗ್ರಾಮಗಳ ಭಕ್ತರು ಕಂಬಿ ಮಲ್ಲಯ್ಯಗಳ ಜೊತೆಯಲ್ಲಿ ತೆರಳಿ ಅಲ್ಲಿರುವ ಗುರು ಮಲ್ಲಿಕಾರ್ಜುನನ ದರ್ಶನ ಮಾಡಿಕೊಂಡು ಬರಲು ಸಹಸ್ರಾರು ಪಾದ ಯಾತ್ರಿಕರು ತೆರಳುವ ಈ ಸಂದರ್ಭದಲ್ಲಿ ಅವರಿಗೆ ಮಹಾಲಿಂಗಪುರದ ಸಮಸ್ತ ಮುಸಲ್ಮಾನ ಬಾಂಧವರು ಶುದ್ಧ ಕುಡಿಯುವ ನೀರನ್ನು ವಿತರಣೆ ಮಾಡಿ ಭಾವೈಕ್ಯವನ್ನು ಬೆಸೆದರು. ಈ ಸಂದರ್ಭದಲ್ಲಿ ಅಂಜುಮನ್ ಅಧ್ಯಕ್ಷ ಸಜನಸಾಬ ಪೆಂಡಾರಿ, ಮಾಜಿ ಪುರಸಭಾ ಸದಸ್ಯ ಮುಸ್ತಾಕ್ ಚಿಕ್ಕೋಡಿ, ನಬಿ ಯಕ್ಸಂಬಿ, ನಜೀರ್ ಝಾರೆ, ಉಸ್ಮಾನ್ ಪೆಂಡಾರಿ, ರಿಯಾಜ್ ಪೆಂಡಾರಿ, ಅನ್ನು ಪೆಂಡಾರಿ, ಯುಸೂಫ್ ಅತ್ತಾರ, ಶಬ್ಬೀರ್ ಬನಹಟ್ಟಿ ಇನ್ನೂ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 