ಮಲ್ಲಿಕಾರ್ಜುನ ಭಕ್ತರಿಗೆ ಮುಸ್ಲಿಂರಿಂದ ಶುಧ್ಧ ಕುಡಿಯುವ ನೀರು ವಿತರಣೆ
Muslims distribute clean drinking water to Mallikarjuna devotees
ಮಹಾಲಿಂಗಪುರ 03: ಆಂಧ್ರ್ರದೇಶದಲ್ಲಿರುವ ಕ್ಷೇತ್ರ ಶ್ರೀಶೈಲಂ ದೇವಸ್ಥಾನಕ್ಕೆ ಸ್ಥಳೀಯ ಮತ್ತು ಸುತ್ತಮುತ್ತ ಗ್ರಾಮಗಳ ಭಕ್ತರು ಕಂಬಿ ಮಲ್ಲಯ್ಯಗಳ ಜೊತೆಯಲ್ಲಿ ತೆರಳಿ ಅಲ್ಲಿರುವ ಗುರು ಮಲ್ಲಿಕಾರ್ಜುನನ ದರ್ಶನ ಮಾಡಿಕೊಂಡು ಬರಲು ಸಹಸ್ರಾರು ಪಾದ ಯಾತ್ರಿಕರು ತೆರಳುವ ಈ ಸಂದರ್ಭದಲ್ಲಿ ಅವರಿಗೆ ಮಹಾಲಿಂಗಪುರದ ಸಮಸ್ತ ಮುಸಲ್ಮಾನ ಬಾಂಧವರು ಶುದ್ಧ ಕುಡಿಯುವ ನೀರನ್ನು ವಿತರಣೆ ಮಾಡಿ ಭಾವೈಕ್ಯವನ್ನು ಬೆಸೆದರು. ಈ ಸಂದರ್ಭದಲ್ಲಿ ಅಂಜುಮನ್ ಅಧ್ಯಕ್ಷ ಸಜನಸಾಬ ಪೆಂಡಾರಿ, ಮಾಜಿ ಪುರಸಭಾ ಸದಸ್ಯ ಮುಸ್ತಾಕ್ ಚಿಕ್ಕೋಡಿ, ನಬಿ ಯಕ್ಸಂಬಿ, ನಜೀರ್ ಝಾರೆ, ಉಸ್ಮಾನ್ ಪೆಂಡಾರಿ, ರಿಯಾಜ್ ಪೆಂಡಾರಿ, ಅನ್ನು ಪೆಂಡಾರಿ, ಯುಸೂಫ್ ಅತ್ತಾರ, ಶಬ್ಬೀರ್ ಬನಹಟ್ಟಿ ಇನ್ನೂ ಮುಂತಾದವರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 