ಆದ್ಯಾತ್ಮಿಕ ಪ್ರವಚಣದಲ್ಲಿ ಸಂಗೀತ ಕಾರ್ಯಕ್ರಮ
Musical program in spiritual discourse
ಆದ್ಯಾತ್ಮಿಕ ಪ್ರವಚಣದಲ್ಲಿ ಸಂಗೀತ ಕಾರ್ಯಕ್ರಮ
ಯಮಕನಮರಡಿ 18: ಸ್ಥಳೀಯ ಭೀಮ ನಗರದಲ್ಲಿ ಆಯೋಜಿಸಲಾಗಿದ್ದ ಮೂಡನಂಬಿಕೆ ನಿರ್ಮೂಲನಾ ಅಂಗವಾಗಿ ಸ್ಥಳೀಯ ಹುಣಸಿಕೋಳ್ಳಮಠದ ಸಿದ್ದಬಸವ ದೇವರು ಶೂನ್ಯ ಸಂಪಾದನಾ ಪೀಠ ಹುಣಸಿಕೊಳ್ಳಮಠದ ಪೂಜ್ಯರು ಐದು ದಿನಗಳ ಕಾಲ ಆದ್ಯಾತ್ಮಿಕ ಹಾಗೂ ಬಸವತತ್ವ ಕುರಿತು ಪ್ರವಚನ ನೀಡಿದರು. ಈ ಸಂದರ್ಬದಲ್ಲಿ ವಚನ ಸಂಗಿತ ಕಾರ್ಯಕ್ರಮವನ್ನು ಸ್ಥಳೀಯ ಕಲಾವಿದ ಹಾಗೂ ಆಕಾಶವಾಣಿ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆದ ಗೋಪಾಲ ಚಪಣಿಯವರು ಹಾಗೂ ಹಾರ್ಮೊನಿಯಂ ವಾದಕರು ಶಿವಾನಂದ ಬಡಿಗೇರ ಹಿಡಕಲ್ ಡ್ಯಾಂ ಮತ್ತು ತಬಲಾ ವಾದಕರಾದ ಶಿವಾನಂದ ಕಡಪಟ್ಟಿ ಬಸ್ಸಾಪುರ ಇವರು ತಬಲಾ ಸಾಥ ನಿಡಿದರು. ಈ ಸಂಧರ್ಬದಲ್ಲಿ ಅಪಾರ ಜನಸಮೂಹ ಉಪಸ್ಥಿತರಿದ್ದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ 