ಚುನಾವಣೆಯಿಂದ ಹಿಂದೆ ಸರಿಯುವ ಮಾತಿಲ್ಲಾ: ಚೈತ್ರಾ ಗೌಡ
ಚುನಾವಣೆಯಿಂದ ಹಿಂದೆ ಸರಿಯುವ ಮಾತಿಲ್ಲಾ: ಚೈತ್ರಾ ಗೌಡ
ಮುಂಡಗೋಡ: ಕಾಂಗ್ರೇಸ್ ಪಕ್ಷಕ್ಕೆ ಸಪೋರ್ಟ ಮಾಡುವುದಾಗಲಿ ಅಥವಾ ನಾವು ಚುನಾವಣೆಯಿಂದ ಹಿಂದೆ ಸರಿಯುವುದಾಗಲಿ ಯಾವುದೆ ಮಾತಿಲ್ಲಾ ಚುನಾವಣಿ ಮುಗಿಯುವವರೆಗೆ ಕಣದಲ್ಲಿದ್ದು ಜೆಡಿಎಸ್ ಕಾರ್ಯಕರ್ತರ ಸಂಘಟನೆ ಮಾಡಿ ಮತಗಳನ್ನು ಪಡೆಯುವ ಪ್ರಯತ್ನ ಮಾಡುತ್ತೆನೆ ಎಂದು ಯಲ್ಲಾಪೂರ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯಥರ್ಿ ಚೈತ್ರಾ ಗೌಡ ಹೇಳಿದರು.
ಅವರು ಪಟ್ಟಣದ ಮಾರಿಕಾಂಭಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಇದೆ ಪಕ್ಷದ ಮುಖಂಡರು ಎಲ್ಲರು ಬೆಂಬಲವನ್ನು ಕೊಡುತ್ತಿದ್ದಾರೆ. ಇಂದು ನಾಮಪತ್ರ ಹಿಂದೆ ತೆಗೆದುಕೊಳ್ಳುವುದು ಕೊನೆಯ ದಿನ ಅದೇಲ್ಲ ಮುಗಿದ ಬಳಿಕ ನಾಳೆಯಿಂದ ಪ್ರಚಾರಕ್ಕೆ ಚಾಲನೆ ನೀಡಲಿದ್ದೆವೆ.
ಅಬ್ಬರದ ಪ್ರಚಾರಕ್ಕೆ ನಾವು ಮುಂದಾಗುವುದಿಲ್ಲಾಅದರ ಬದಲಾಗಿ ಹೋಬಳಿ ಹಾಗೂ ಪಂಚಾಯತ ಮಟ್ಟದಲ್ಲಿ ಪ್ರಚಾರಕಾರ್ಯ ನಡೆಸಲಾಗುವುದು.
ಹೇಚ್ಚಿಗೆ ವಾಹನಗಳನ್ನು ಬಳಸಿ ಮಾಲಿನ್ಯ ಮಾಡುವ ಬದಲುಕಡಿಮೆ ವಾಹನಗಳನ್ನು ಬಳಸಿ ಸಾರ್ವಜನಿಕರಿಗೆ ತೊಂದರೆ ಕೊಡದ ಹಾಗೆ ಗ್ರಾಮಾಂತರ ಹಾಗೂ ಪಟ್ಟಣಗಳಲ್ಲಿ ತೆರಳಿ ಸ್ಥಳಿಯ ಮುಖಂಡರೊಂದಿಗೆ ಪ್ರಚಾರ ಮಾಡಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಮಾಜಿ ಮುಖ್ಯ ಮಂತ್ರಿಕುಮಾರ ಸ್ವಾಮಿ. ಪ್ರಜ್ವಲ ರೇವಣ್ಣಾ, ಜೆಡಿಎಸ್ ಎಂ ಎಲ್ ಸಿ ರಮೇಶ ಬಾಬು ಅವರೆಲ್ಲ ಬಂದು ಪ್ರಚಾರ ಸಬೆ ನಡೆಸಲಿದ್ದಾರೆ ಎಂದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 