ಸಾಮೂಹಿಕ ಜನಿವಾರ ಧಾರಣೆ
Mass January observance
ಸಾಮೂಹಿಕ ಜನಿವಾರ ಧಾರಣೆ
ಮಹಾಲಿಂಗಪುರ 09: ಸ್ಥಳೀಯ ಕಾಳಿಕಾದೇವಿ ಮಂದಿರದಲ್ಲಿ ವಿಶ್ವಕರ್ಮ ಸಮಾಜದವರಿಂದ ಸಾಮೂಹಿಕ ಜನಿವಾರ ಧಾರಣೆ ಮತ್ತು ಹೋಮ, ಹವನ ಕಾರ್ಯಕ್ರಮಗಳು ಜರುಗಿದವು.
ಹನಮಂತ ಬಡಿಗೇರ, ನಾನಪ್ಪ ಬಟ್ಟಲ, ಕುಮಾರ ಬಡಿಗೇರ, ಬಾಲಚಂದ್ರ ಬಡಿಗೇರ, ಸೋಮನಾಥ ಬಡಿಗೇರ, ಮಹಾದೇವ ಬಡಿಗೇರ, ವಿನಾಯಕ ಬಡಿಗೇರ, ಚೆನ್ನಪ್ಪ ತುಂಗಳ, ಪಂಡಿತ ಬಡಿಗೇರ, ಸಾಯಿ ಬಡಿಗೇರ, ವಿನಾಯಕ ಬಡಿಗೇರ, ಸುರೇಶ ಬಡಿಗೇರ, ಆದಿತ್ಯ ಬಡಿಗೇರ, ಜಗದೀಶ ಬಡಿಗೇರ, ಹನಮಂತ ಗದ್ಯಾಳ, ಭಗವಂತ ಸೋನಾರ, ಮೌನೇಶ ಬಡಿಗೇರ, ಕಾಳಪ್ಪ ಪತ್ತಾರ, ಬಬ್ಲು ಬಡಿಗೇರ, ಸಂತೋಷ ಬಡಿಗೇರ, ದಯಾನಂದ ಆಚಾರ್ಯ ಸೇರಿದಂತೆ ವಿಶ್ವಕರ್ಮ ಸಮಾಜದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 