ಮನೋಹರ್‌. ಬಾಬು ಜಿ. ಗೆ ಪಿಎಚ್‌.ಡಿ ಪದವಿ ಪ್ರದಾನ

Manohar. Babu G. Awarded Ph.D

ಮನೋಹರ್‌. ಬಾಬು ಜಿ. ಗೆ ಪಿಎಚ್‌.ಡಿ ಪದವಿ ಪ್ರದಾನ 

ಬಳ್ಳಾರಿ 03: ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಿರ್ವಹಣಾಶಾಸ್ತ್ರ ಅಧ್ಯಯನ ವಿಭಾಗದ ಪಿಎಚ್‌.ಡಿ ವಿದ್ಯಾರ್ಥಿಯಾಗಿದ್ದ ಮನೋಹರ್ ಬಾಬು ಜಿ. ಅವರು ಮಂಡಿಸಿದ “ಎ ಸ್ಟಡಿ ಆನ್ ಪ್ರಾಬ್ಲಮ್ಸ್‌ ಪ್ರಾಸ್ಪೆಕ್ಟ್‌-್ಸ ಆಫ್ ಎಂಪ್ಲಾಯಿಸ್ ಇನ್ ಗಾರ್ಮೆಂಟ್ ಮ್ಯಾನುಫ್ಯಾಕ್ಚರಿಂಗ್ ಯುನಿಟ್ಸ್‌ ವಿತ್ ಸ್ಪೆಷಲ್ ರೆಫರೆನ್ಸ್‌ ಟು ಕಲ್ಯಾಣ ಕರ್ನಾಟಕ ರೀಜನ್‌” ಎಂಬ ಪ್ರೌಢ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್‌.ಡಿ ಪದವಿ ಪ್ರದಾನ ಮಾಡಿದೆ. ನಿರ್ವಹಣಾಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ರವಿನಾರಾಯಣ ಕೆ.ಎಸ್‌. ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಸಿದ್ಧಪಡಿಸಿದ್ದರು.