ತಾಲೂಕು ಆಡಳಿತದಿಂದ ಮಡಿವಾಳ ಮಾಚಿದೇವ ಜಯಂತಿ ಆಚರಣೆ

Madiwala Machideva Jayanti Celebration by Taluk Administration

 ತಾಲೂಕು ಆಡಳಿತದಿಂದ ಮಡಿವಾಳ ಮಾಚಿದೇವ ಜಯಂತಿ ಆಚರಣೆ 

ಹುಬ್ಬಳ್ಳಿ 01: ಇಂದು ತಾಲೂಕು ಆಡಳಿತ ಸೌಧದ ತಹಶೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ಹುಬ್ಬಳ್ಳಿ ತಾಲೂಕು ಆಡಳಿತದಿಂದ ಶ್ರೀ ಮಡಿವಾಳ ಮಾಚಿದೇವ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ​‍್ಾರೆ್ಪಣ ಅರ​‍್ಿಸಿ, ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. 

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರರಾದ ಜೆ. ಬಿ. ಮಜ್ಜಗಿ ,ಸಮಾಜದ ಮುಖಂಡರಾದ ರಂಗಸ್ವಾಮಿ .ಎಮ್‌. ಬಳ್ಳಾರಿ , ಲಕ್ಷ್ಮಣ ಎಸ್‌. ಬಳ್ಳಾರಿ, ಆನಂದ. ವಾಯ್‌. ಪಾಟೀಲ್, ಮಂಜುನಾಥ.ಬಿ. ಬಳ್ಳಾರಿ, ಪರಶುರಾಮ. ಟಿ. ಸವಣೂರ, ಕಲ್ಲಪ್ಪ ಮಡಿವಾಳ. ಶಿವಾನಂದ.ಎಮ್‌.ಕಲ್ಬುರ್ಗಿ, ಗುರಸಿದ್ದಪ್ಪ. ಮಡಿವಾಳರ, ಲಿಲಾದರ.ಎಸ್‌. ಚಳಗೇರಿ , ರಾಮು. ಎನ್‌. ಬಳ್ಳಾರಿ, ರಾಜು.ವಿ. ಮಡಿವಾಳರ, ಲಕ್ಷ್ಮಣ. ಟಿ. ಸವಣೂರು, ವಿ.ಬಿ. ಮಡಿವಾಳರ, ಶಶಿ ಬಿಜವಾಡ, ರಾಜಣ್ಣ ಕುರವಿ, ಮಂಜುನಾಥ ಕಾಟಕರ್ ಇನಿತರು ಉಪಸ್ತಿತರಿದ್ದರು.  

 ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಮುಖಂಡರಿಗೆ ಈ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು.