ವಕೀಲರ ದಿನಾಚರಣೆ: ಹಿರಿಯ ವಕೀಲರ ಅಭಿನಂದನ ಸನ್ಮಾನ
Lawyers' Day: A tribute to senior lawyers
ವಕೀಲರ ದಿನಾಚರಣೆ: ಹಿರಿಯ ವಕೀಲರ ಅಭಿನಂದನ ಸನ್ಮಾನ
ರಾಣೇಬೆನ್ನೂರು 13: ಇಲ್ಲಿನ ವಕೀಲರ ಸಂಘದಲ್ಲಿ, ವಕೀಲರ ದಿನಾಚರಣೆ ಸಮಾರಂಭವು ಅದ್ದೂರಿಯಾಗಿ ನೆರವೇರಿತು. ಸಮಾರಂಭದಲ್ಲಿ ವಕೀಲರ ದಿನಾಚರಣೆ ನಿಮಿತ್ತ, ಸಂಘದ ಹಿರಿಯ ಸದಸ್ಯರು ಮತ್ತು ಮಾರ್ಗದರ್ಶಕ ನ್ಯಾಯವಾದಿಗಳಾದ, ಆರ್. ಬಿ.ಸೂರಟೂರ, ಎಸ್.ಎಸ್. ರಾಮಲಿಂಗಣ್ಣನವರ, ಕೆ. ಶಿವಲಿಂಗಪ್ಪ, ಅಶೋಕ ಕುಮಾರ ಎಂ.ನಾಯ್ಕ್,ಸಿ. ಎನ್. ಶಿವಪೂಜಿ, ಕೆ.ಎನ್
ಕೋರಧಾನ್ಯಮಠ,ಎಸ್. ಸಿ.ಹುಲ್ಮನಿ, ವೈ.ಹೆಚ್. ಬಾನುವಳ್ಳಿ, ಕೆ.ಎನ್. ದೇಶಪಾಂಡೆ, ಸೇರಿದಂತೆ ಇತರರನ್ನು ಅಭಿನಂದಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ, ಬಿ.ಹೆಚ್. ಬುರುಡಿಕಟ್ಟಿ, ಕಾರ್ಯದರ್ಶಿ ಎನ್. ಎಂ. ಡೊಂಬರ, ಎಲ್.ಎಫ್. ಕೆಂಗೊಂಡ, ಸಂತೋಷ ಬಣಕಾರ, ಮೋಹನ ಬೇಲೂರ, ಬಿ. ನಾಗೇಂದ್ರ್ಪ, ಶಿವರಾಜ ಕುಸಗೂರ, ಪೃಥ್ವಿರಾಜ್ ದೊಡ್ಡಗೌಡ್ರು, ಆರ್. ಜೆ. ಪಾಟೀಲ್, ಚನ್ನಬಸಪ್ಪ ಬುರಡಿಕಟ್ಟಿ, ಸತೀಶ್ ಮಾಗನೂರ,ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 