ವಕೀಲರ ದಿನಾಚರಣೆ: ಹಿರಿಯ ವಕೀಲರ ಅಭಿನಂದನ ಸನ್ಮಾನ
Lawyers' Day: A tribute to senior lawyers
ವಕೀಲರ ದಿನಾಚರಣೆ: ಹಿರಿಯ ವಕೀಲರ ಅಭಿನಂದನ ಸನ್ಮಾನ
ರಾಣೇಬೆನ್ನೂರು 13: ಇಲ್ಲಿನ ವಕೀಲರ ಸಂಘದಲ್ಲಿ, ವಕೀಲರ ದಿನಾಚರಣೆ ಸಮಾರಂಭವು ಅದ್ದೂರಿಯಾಗಿ ನೆರವೇರಿತು. ಸಮಾರಂಭದಲ್ಲಿ ವಕೀಲರ ದಿನಾಚರಣೆ ನಿಮಿತ್ತ, ಸಂಘದ ಹಿರಿಯ ಸದಸ್ಯರು ಮತ್ತು ಮಾರ್ಗದರ್ಶಕ ನ್ಯಾಯವಾದಿಗಳಾದ, ಆರ್. ಬಿ.ಸೂರಟೂರ, ಎಸ್.ಎಸ್. ರಾಮಲಿಂಗಣ್ಣನವರ, ಕೆ. ಶಿವಲಿಂಗಪ್ಪ, ಅಶೋಕ ಕುಮಾರ ಎಂ.ನಾಯ್ಕ್,ಸಿ. ಎನ್. ಶಿವಪೂಜಿ, ಕೆ.ಎನ್
ಕೋರಧಾನ್ಯಮಠ,ಎಸ್. ಸಿ.ಹುಲ್ಮನಿ, ವೈ.ಹೆಚ್. ಬಾನುವಳ್ಳಿ, ಕೆ.ಎನ್. ದೇಶಪಾಂಡೆ, ಸೇರಿದಂತೆ ಇತರರನ್ನು ಅಭಿನಂದಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ, ಬಿ.ಹೆಚ್. ಬುರುಡಿಕಟ್ಟಿ, ಕಾರ್ಯದರ್ಶಿ ಎನ್. ಎಂ. ಡೊಂಬರ, ಎಲ್.ಎಫ್. ಕೆಂಗೊಂಡ, ಸಂತೋಷ ಬಣಕಾರ, ಮೋಹನ ಬೇಲೂರ, ಬಿ. ನಾಗೇಂದ್ರ್ಪ, ಶಿವರಾಜ ಕುಸಗೂರ, ಪೃಥ್ವಿರಾಜ್ ದೊಡ್ಡಗೌಡ್ರು, ಆರ್. ಜೆ. ಪಾಟೀಲ್, ಚನ್ನಬಸಪ್ಪ ಬುರಡಿಕಟ್ಟಿ, ಸತೀಶ್ ಮಾಗನೂರ,ಮತ್ತಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 