ಕಿಡ್ನಿ ವೈಫಲ್ಯ: ಚಿಕಿತ್ಸೆಗೆ ಸಹಾಯ ಕೋರಿ ಮನವಿ
ಲೋಕದರ್ಶನ ವರದಿ
ಕೊಪ್ಪಳ 20: ಎರೆಡು ಕಿಡ್ನಿ ವೈಫಲ್ಯದಿಂದ ನನ್ನ ಮಗ ಬಳಲುತಿದ್ದು, ತಕ್ಷಣ ಚಿಕಿತ್ಸೆಗೆ ವೈದ್ಯರು ಸಲಹೆ ನೀಡಿದ್ದಾರೆ, ಈಗಾಗಳೇ ನಾಣು ನನ್ನ ಒಂದು ಕಿಡ್ನಿ ನನ್ನ ಮಗನಿಗೆ ಕೊಡುತ್ತಿದು, ಕಿಡ್ನಿ ಸ್ಥಳಾಂತರಿಸಲು ಚಿಕಿತ್ಸಗಾಗಿ ಸೂಮಾರು 10 ಲಕ್ಷಕ್ಕು ಅಧಿಕ ಹಣ ಖಚರ್ಾಗಲಿದ್ದು, ಜಿಲ್ಲೆಯ ಯಾವತ್ತು ದಾನಿಗಳು ಸಮಾಜ ಸೇವಕರು ಗಣ್ಯರು ಸಹಾಯ ನೀಡುವಂತೆ ರೋಗಿ ಬಸವರಾಜ ಗಡ್ಡದ ಇವರ ತಾಯಿ ಶಾಂತಮ್ಮ ವಿರುಪಾಕ್ಷಪ್ಪ ಗಡ್ಡದ ಇವರು ಮನವಿ ಮಾಡಿಕೊಂಡರು.
ಅವರು ಮಂಗಳವಾರ ಬೆಳಿಗ್ಗೆ ಇಲ್ಲಿನ ಪತ್ರಿಕಾ ಭವನದಲ್ಲಿ ಎರ್ಪಡಿಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ನನ್ನ ಮಗ ಬಸವರಾಜ ಗಡ್ಡದ ಎರೆಡು ಕಿಡ್ನಿಗಳ ವೈಫಲ್ಯದಿಂದ ಬಳಲುತಿದ್ದು, ಕಳೆದ 8 ತಿಂಗಳಗಳಿಂದ ಡಯಾಲೆಸಿಸ್ ಮಾಡುತ್ತಿದ್ದೆವೆ, ಹುಬ್ಬಳ್ಳಿ ಬೆಂಗಳೂರು ಇತ್ಯಾದಿ ಕಡೆಗಳಲ್ಲಿ ತೊರಿಸಲಾಗಿ ಈಗಾ ಬೆಂಗಳೂರಿನ ಬಿ.ಜಿ.ಎಸ್.ಗ್ಲೊಬಲ್ ಆಸ್ಪತ್ರೆಯಲ್ಲಿ ಕಿಡ್ನಿ ಸ್ಥಳಾಂತರಕ್ಕೆ ವ್ಯವಸ್ತೆ ಆಡಲಾಗಿದ್ದು, ಚಿಕಿತ್ಸೆಗೆ ಹಣದ ಅವಷ್ಯಕತೆ ಇದೆ, ಇಚ್ಚಿಸುವ ದಾನಿಗಳು ಕೊಪ್ಪಳ ನಗರ ಶಾಖೆಯ ಸಿಂಡಿಕೆ ಬ್ಯಾಂಕ್ ಖಾತೆ ಸಂ: 18012200136883. ಐಎಫ್ಎಸ್ಸಿ ಸಂ: ಎಸ್ವೈಎನ್ಬಿ0001801 ಇದಕ್ಕೆ ಹಣ ಸಂದಾಯ ಮಾಡಬಹುದು ಎಂದು ಶಾಂತಮ್ಮ ವಿರುಪಾಕ್ಷಪ್ಪ ಗಡ್ಡದರವರು ಮನವಿ ಮಾಡಿಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು 