ಕಂಪ್ಲಿ: ಕೊಟ್ಟಾಲ್ ಶ್ರೀರಾಮಚಂದ್ರ ಮಿಷನ್ನಲ್ಲಿ ಉಚಿತ ಧ್ಯಾನ ಶಿಬಿರ
ಲೋಕದರ್ಶನ ವರದಿ
ಕಂಪ್ಲಿ 15: ಪ್ರತಿಯೊಬ್ಬರು ಧ್ಯಾನಾಸಕ್ತಿಯನ್ನು ರೂಢಿಸಿಕೊಂಡಗಾ ಆರೋಗ್ಯ. ಸ್ಮರಣೆಶಕ್ತಿ, ಏಕಾಗ್ರತೆ ಮತ್ತು ಮಾನಸಿಕ ಕಿರಿಕಿರಿಯನ್ನು ತೊಲಗಿಸಲು ಧ್ಯಾನ ರಾಮಬಾಣವಾಗಿದೆ. ಎಂದು ಕಂಪ್ಲಿ ಕೊಟ್ಟಾಲ್ನ ಶ್ರೀರಾಮಚಂದ್ರ ಮಿಷನ್ನ ಪ್ರಶಿಕ್ಷಕ ಎಂ.ರಾಮಚಂದ್ರ ಹೇಳಿದರು.
ಅವರು ತಾಲೂಕಿನ ಕಂಪ್ಲಿ ಕೊಟ್ಟಾಲ್ ಗ್ರಾಮದಲ್ಲಿನ ಶ್ರೀರಾಮಚಂದ್ರ ಮಿಷನ್ ಆವರಣದಲ್ಲಿ, ಉಚಿತ ಧ್ಯಾನ ತರಬೇತಿ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ, ಧ್ಯಾನಕ್ರಮಬದ್ಧವಾಗಿ ಮಾಡುವುದರಿಂದ ಆತ್ಮಸ್ಥೈರ್ಯ ಹೆಚ್ಚಳ, ದೈನಂದಿನ ಚಟುವಟಿಕೆಗಳಲ್ಲಿ ಸರ್ವರೂ ಧ್ಯಾನವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ರಾಮಚಂದ್ರ ಮೀಷನ್ ಆವರಣದಲ್ಲಿ ಮೇ.12ರಿಂದ ಮೇ.30ರತನಕ ಸಂಜೆ 5.30ರಿಂದ 7ಗಂಟೆತನಕ ಉಚಿತ ಧ್ಯಾನ ತರಬೇತಿ ನೀಡಲಾಗುತ್ತಿದೆ. ಧ್ಯಾನ ಕುರಿತ ಹೆಚ್ಚಿನ ಮಾಹಿತಿಗಾಗಿ ರಾಮಚಂದ್ರ ಮೀಷನ್ಗೆ ಧಾವಿಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಧ್ಯಾನ ಮಿಷನ್ ಸಂಚಾಲಕರಾದ ಕೆ.ನಾಗರಾಜ, ಬಿ.ರಮೇಶ್, ಟಿ.ಗಂಗಾಧರ ಸೇರಿ ಧ್ಯಾನ ಆಸಕ್ತರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 