ದೇಶದಿಂದ ಕರೆ ಬಂದರೆ ಸೇವೆಗೆ ಸಿದ್ದ: ಮಾಜಿ ಸೈನಿಕ ಘೋಡಕೆ
ಲೋಕದರ್ಶನ ವರದಿ
ಗದಗ 02: ದೇಶದಲ್ಲಿ ಫೆ. 14ರಂದು ನಡೆದ ಪುಲ್ವಾಮಾ ಭಯೋತ್ಪಾಧಕ ದಾಳಿಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹಾಗೂ ರಕ್ಷಣಾ ಇಲಾಖೆ ಪ್ರತಿದಾಳಿ ನಡೆಸಿ 300ಕ್ಕೂ ಹೆಚ್ಚು ಉಗ್ರರನ್ನು ಹಾಗೂ ಅವರ ಅಡಗುದಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿ ತಕ್ಕ ಉತ್ತರ ನೀಡಿದ್ದರಿಂದ ನಾವುಗಳು ನಿಟ್ಟುಸಿರು ಬಿಡುವಂತೆ ಮಾಡಿದೆ. ಅಲ್ಲದೇ, ಸದ್ಯ ಭಾರತದ ಗಡಿಯುದ್ದಕ್ಕೂ ಪರಸ್ಥಿತಿ ತುಂಬಾ ಸೂಕ್ಷ್ಮವಾಗಿದ್ದು ಯುದ್ದ ಘೋಷಣೆಯಾಗುವ ಸಾದ್ಯತೆ ಹೆಚ್ಚಾಗಿರುವದರಿಂದ ನಾನು ಕೂಡಾ ಭಾರತ ಮಾತೆಯ ಸೇವೆಯನ್ನು 33 ವರ್ಷ ಸಲ್ಲಿಸಿ ನಿವೃತ್ತಿ ಹೊಂದಿದ್ದು ಆದರೆ, ನನಗೆ ಭಾರತ ಮಾತೆಯ ಸೇವೆ ಹಾಗೂ ಋಣ ತೀರಿಸುವ ಆಸೆ ಇನ್ನೂ ಇಂಗಿಲ್ಲ ಹಾಗಾಗಿ ನನಗೆ ಸೇನೆಯಿಂದ ಈಗಲೇ ಚಿಕ್ಕ ಕರೆ ಬಂದರೆ ತಡಮಾಡದೇ ಭಾರತ ಮಾತೆಯ ಮಡಿಲಿಗೆ ನನ್ನ ಪ್ರಾಣವನ್ನು ಅಪರ್ಿಸಲು ನಾನು ದಿನದ 24 ಗಂಟೆ ಆಣಿಯಾಗಿ ಗಡಿಗೆ ತೆರಳಲು ಸಿದ್ದನಿದ್ದೆನೆ ಎಂದು ಮಾಜಿ ಸೈನಿಕ ಸಹದೇವಪ್ಪ ಘೋಡಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 