ಬಣಿಜಗ ಸಂಘದ ಅಧ್ಯಕ್ಷರಾದ ಅರುಣಕುಮಾರಗೆ ಕಲಾ ಸ್ಪಂದನ ವತಿಯಿಂದ ಸನ್ಮಾನ

ಬಣಿಜಗ ಸಂಘದ ಅಧ್ಯಕ್ಷರಾದ ಅರುಣಕುಮಾರಗೆ ಕಲಾ ಸ್ಪಂದನ  ವತಿಯಿಂದ ಸನ್ಮಾನ Honored by Kala Spandana to Arun Kumar, President of Banijaga Sangh

ಬಣಿಜಗ ಸಂಘದ ಅಧ್ಯಕ್ಷರಾದ ಅರುಣಕುಮಾರಗೆ ಕಲಾ ಸ್ಪಂದನ  ವತಿಯಿಂದ ಸನ್ಮಾನ

ಧಾರವಾಡದ 09: ಅಸೋಸಿಯೇಷನ್ ಆಫ್ ಸಿವಿಲ್   ಇಂಜಿನಿಯರ್ಸ, ಲೋಕಲ್ ಸೆಂಟರ್ ಧಾರವಾಡದ ಉಪಾಧ್ಯಕ್ಷ, ಕೃಷಿಸಾಧಕ, ಬಣಿಜಗ ಸಂಘದ ಧಾರವಾಡ ತಾಲೂಕ ಅಧ್ಯಕ್ಷರಾದ ಇಂ.ಅರುಣಕುಮಾರ ಶೀಲವಂತ ಮತ್ತು ಕೋಮಲ ಅರುಣಕುಮಾರ ಶೀಲವಂತ ಅವರಿಗೆ ಕಲಾ ಸ್ಪಂದನ,ಹಾವೇರಿ ವತಿಯಿಂದ ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕರಾದ ಮಹೇಶ ಟೆಂಗಿನಕಾಯಿ ಅವರು ಸಾಧಕ ದಂಪತಿ ಎಂದು ಸನ್ಮಾನ ಮಾಡಿ ಗೌರವಿಸಲಾಯಿತು. 

  ಈ ಸಂದರ್ಭದಲ್ಲಿ ಕಲಾ ಸ್ಪಂದನದ ಅಧ್ಯಕ್ಷರಾದ ಡಾ ವ್ಹಿ ಎಸ್ ವ್ಹಿ ಪ್ರಸಾದ, ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ, ಸವಿತಾ ಅಮರಶೆಟ್ಟಿ, ಡಾ ಕವಿತಾ ಏವೂರ, ಡಾ ದೇವರಾಜ ರಾಯಚೂರ, ಡಾ ಕವನ ದೇಶಪಾಂಡೆ, ಜಗದೀಶ ಎಮ್ ಕೆ, ಮಂಜುನಾಥ ಕತ್ತಿ ಮತ್ತಿತರು ಇದ್ದರು.