ಕುದುರೆ ಓಡಿಸುವ ಸ್ಪರ್ಧೆಯಲ್ಲಿ ಹಿರೆಕುರಬರ ಪ್ರಥಮ
ಲೋಕದರ್ಶನ ವರದಿ
ಕಾಗವಾಡ 17: ಐನಾಪೂರದಲ್ಲಿ ಜರುಗಿರುವ ಕುದುರೆ ಮೇಲೆ ಕುಳಿತು ಓಡಿಸುವ ಸ್ಪರ್ಧೆಯಲ್ಲಿ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿಯ ಭೀರಪ್ಪ ಹಿರೆಕುರಬರ ಪ್ರಥಮ ಸ್ಥಾನ ಪಡೆದುಕೊಡಿದ್ದಾನೆ.
ಶುಕ್ರವಾರರಂದು ಬೆಳಿಗ್ಗೆ ಐನಾಪೂರದ ಸಿದ್ಧೇಶ್ವರ ದೇವರ 50ನೇ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ ಕುದುರೆ ಮೇಲೆ ಕುಳಿತು ಓಡಿಸುವ ಸ್ಪಧರ್ೆಜರುಗಿತು.
ಸ್ಪಧರ್ೆಯಲ್ಲಿ ದ್ವಿತೀಯ ಸ್ಥಾನ ರಾಯಬಾಗ ತಾಲೂಕಿನ ಚಿಂಚಲಿಯ ಮಧುಕುಮಾರ ಪೂಜಾರಿ, ತೃತೀಯ ಸ್ಥಾನ ರಾಯಬಾಗ ತಾಲೂಕಿನ ಆಲಕನೂರದ ರಾಜು ಆಲಕನೂರ, ಮತ್ತು ರಾಯಬಾಗ ತಾಲೂಕಿನ ಚಿಂಚಲಿಯ ಸಿದ್ದಾರ ನಾನು ಮಸಾಲಜ ಉತ್ತೇಜಕ ಸ್ಥಾನ ಪಡೆದುಕೊಂಡರು. ಸ್ಪಧರ್ಾ ವಿಜೇತರಿಗೆ ಅನುಕ್ರಮವಾಗಿ 5001, 4001, 3001, 1001 ಬಹುಮಾನ ನೀಡಿದರು.
ಈ ವೇಳೆ ಜಾತ್ರಾ ಕಮೀಟಿ ಅಧ್ಯಕ್ಷ ಸುಭಾಷ ಪಾಟೀಲ, ಉಪಾಧ್ಯಕ್ಷ ರಾಜುಗೌಡಾ ಪಾಟೀಲ, ಅಣ್ಣಾಸಾಬ ಡೂಗನವರ, ಬಾಹುಬಲಿ ಕುಸನಾಳೆ, ನಾಯ್ಯವಾದಿ ಸಂಜಯ ಕೂಚನೂರೆ, ದಶ್ರತತೇರದಾಳೆ, ರಾಹುಲ ಬಣಜವಾಡ, ರಮೇಶದೊಡ್ಮನಿ, ಸಿಕಂದರ ನದಾಫ, ಅನೀಲ ಸತ್ತಿ, ಶಂಕರಕೊರಬು, ಅಮಗೊಂಡ ವಡೆಯರ, ಸೋಮಣಾ ವಡೆಯರ, ಸೇರಿದಂತೆಅನೇಕರು ಉಪಸ್ಥಿತರಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 