ಈದ್ಮಿಲಾದ ಪ್ರಯುಕ್ತ ಹಣ್ಣು ವಿತರಣೆ
ಲೋಕದರ್ಶನ ವರದಿ
ಶಿಗ್ಗಾವಿ 22: ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಈದ್ ಮಿಲಾದ ಹಬ್ಬದಂಗವಾಗಿ ಗ್ರೀನ ಇಂಡಿಯಾ ಕಮಿಟಿ ಸದಸ್ಯರು ಸರಕಾರಿ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಬ್ರೇಡ್ಗಳನ್ನು ವಿತರಿಸಿದರು.
ಮೈನುದ್ದೀನ ಖತೀಬ, ನೂರಹಮ್ಮದ ಡೊರಳ್ಳಿ, ಸಾದಿಕ್ ಮನ್ನಂಗಿ, ಅಸ್ಲಾಮ್ ಮುಕಾಸಿ, ಆಸಿಫ್ ದುಕಾನದಾರ, ಇಮ್ರಾನ ಪಠಾಣ, ಖಾಜಾ ಲಕ್ಷ್ಮೇಶ್ವರ, ಅಲ್ಲಾವುದ್ದಿನ ಕರಜಗಿ, ಗುಲಾಬ ಕಾಕಡ, ಸಾದಿಖ್ ಪಟೇಲ, ಮಲ್ಲಿಕ್ ನಾಶಿಪುಡಿ, ಇಬ್ರಾಹಿಂಸಾಬ ಖತೀಬ, ಮೌಲಾಲಿ ಕರಜಗಿ, ರುಯಾಜ್ ಪಟೇಲ ಸೇರಿದಂತೆ ಮತ್ತಿತರರು ಇದ್ದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 