ಜನೇವರಿ 18 ರಿಂದ ರಸಿಕ ವ್ಯಾಖ್ಯಾನಮಾಲೆ
From January 18, Rasika Dharnimanale
ಜನೇವರಿ 18 ರಿಂದ ರಸಿಕ ವ್ಯಾಖ್ಯಾನಮಾಲೆ
ಸಂಕೇಶ್ವರ 10: ರಸಿಕ ವ್ಯಾಖ್ಯಾನಮಾಲೆ ಜನೇವರಿ 18 ರಿಂದ ಜನೇವರಿ 22ರ ವರೆಗೆ ಸಂಕೇಶ್ವರದ ಗಾಂಧಿ ಚೌಕ ವಿಠ್ಠಲ ಮಂದಿರದ ಪ್ರಾಣಾಂಗದಲ್ಲಿ ಜರುಗುವುದೆಂದು ಭವಾನಿ ಮಂದಿರದಲ್ಲಿ ವ್ಯಾಖ್ಯಾನಮಾಲೆ ಮಂಡಳದ ಸದಸ್ಯರು ತಿಳಿಸಿದರು.
ಈ ಕುರಿತು ಭವಾನಿ ಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಸಮಾರಂಭದ ಬಗ್ಗೆ ವಿವರಣೆ ನೀಡಿದರಲ್ಲದೇ ಪತ್ರಕರ್ತರ ದಿನಾಚಾರಣೆಯನ್ನು ಪತ್ರಕರ್ತರಿಗೆ ಹೂಗುಚ್ಛ ನೀಡಿ ಸನ್ಮಾನಿಸಿದರು. ಈ ವಿಷಯವನ್ನು ಮರಾಠಾ ಸಮಾಜದ ಪುಢಾರಿಗಳಾದ ಅಪ್ಪಾ ಮೋರೆ, ಪುಷ್ಪರಾಜ ಮಾನೆ, ಅಭೀಜಿತ ಕುರಣಕರ, ಅರವಿಂದ ಕುರಾಡೆ, ವಾಳಕಿ, ಮೊದಲಾದವರು ಉಪಸ್ಥಿತರಿದ್ದರು.
ಪ್ರಾಚಾರ್ಯರು ಡಾ. ಜಿ.ಪಿ. ಮಾಳಿ, ಕೊಲ್ಹಾಪೂರ, ವಿಜಯ ಕಾಳೆ, ಕಾಂಚನ ಬಿರನಾಳೆ, ನಿಪ್ಪಾಣಿ, ಶಿವಾಜಿರಾವ ಭುಕೆಲೆ, ಗಡಹಿಂಗ್ಲಜ, ಅಮರ ಜಾಂಭಳೆ, ಗಡಹಿಂಗ್ಲಜ, ಇವರಿಂದ ಈ ವ್ಯಾಖ್ಯಾನಮಾಲೆ ನಡೆಯಲಿದೆ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 