ಫೆ. 1ರಿಂದ ಹರೇ ಕೃಷ್ಣ ರಥ ಯಾತ್ರೆ
Feb. Hare Krishna Rath Yatra from 1
ಫೆ. 1ರಿಂದ ಹರೇ ಕೃಷ್ಣ ರಥ ಯಾತ್ರೆ
ಬೆಳಗಾವಿ 29: ಅಂತರಾಷ್ಟ್ರೀಯ ಕೃಷ್ಣ ಪ್ರಜ್ಞೆ ಸಂಘ ಬೆಳಗಾವಿ ವತಿಯಿಂದ 27ನೇ ವಾರ್ಷಿಕ ಹರೇ ಕೃಷ್ಣ ರಥ ಯಾತ್ರೆ ಮಹೋತ್ಸವವನ್ನು ಫೆ. 1 ಮತ್ತು 2ರಂದು ಆಚರಿಸಲಾಗುತ್ತಿದೆ. ಎಂದು ಭಕ್ತಿರಸಾಮೃತ ಸ್ವಾಮಿಜಿ ಹೇಳಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶನಿವಾರ ದಿ. 1ರಂದು ರಥಯಾತ್ರೆ ಮೆರವಣಿಗೆಯು ಧರ್ಮವೀರ ಸಂಭಾಜಿ ಚೌಕನಿಂದ ಮಧ್ಯಾಹ್ನ 1ಘಂಟೆಗೆ ಪ್ರಾರಂಭವಾಗಿ ಇಸ್ಕಾನ್ ದೇವಸ್ಥಾನದಲ್ಲಿ ಸಂಜೆ 6.30ಕ್ಕೆ ಕೊನೆಗೊಳ್ಳುತ್ತದೆ. ಸಾಯಂಕಾಲ 6.30ಕ್ಕೆ ರಾಧಾ ಕೃಷ್ಣ ಮತ್ತು ಗೌರ್ ನಿತಾಯಿ ಅವರ ಆರತಿ, ಸಂಜೆ 6.30ರಿಂದ 7ರವರೆಗೆ ಕೀರ್ತನೆ, 7ರಿಂದ 9.30ಕ್ಕೆ ಇಸ್ಕಾನ್ ವರಿಷ್ಠ ಭಕ್ತರಿಂದ ಪ್ರವಚನ ಮತ್ತು ಆಧ್ಯಾತ್ಮಿಕ ನಾಟ್ಯಲೀಲಾ ಕಾರ್ಯಕ್ರಮ ಜರುಗಲಿವೆ. ನಂತರ ಮಹಾಪ್ರಸಾದ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭಕ್ತಿರಸಾಮೃತ ಸ್ವಾಮಿಜಿ ಅವರೊಂದಿಗೆ ಕಮಿಟಿ ಅಧ್ಯಕ್ಷ ಬಾಲಕೃಷ್ಣ ಭಟ್ಟಡ ಮತ್ತು ಎಚ್.ಡಿ.ಕಾಟವಾ ಉಪಸ್ಥಿತರಿದ್ದರು.
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ 