ಮತದಾರರಲ್ಲಿ ಜಾಗ್ರತಿ ಮೂಡಿಸಲು ಮತದಾನ ದಿನಾಚರಣೆ ಮುಖ್ಯ : ಎಫ್ ಬಿ ತಳವಾರ
Election day celebration is important to create awareness among voters: FB Talwar
ಮತದಾರರಲ್ಲಿ ಜಾಗ್ರತಿ ಮೂಡಿಸಲು ಮತದಾನ ದಿನಾಚರಣೆ ಮುಖ್ಯ : ಎಫ್ ಬಿ ತಳವಾರ
ಮಹಾಲಿಂಗಪುರ: ಸ್ಥಳೀಯ ಕೆ ಎಲ್ ಇ ಸಂಸ್ಥೆಯ ಶ್ರೀ ಚನ್ನಗಿರಿಶ್ವರ ಪ್ರಾಸಾಧಿಕ ಕಲಾ,ವಿಜ್ಞಾನ ಮತ್ತು ಡಿ ಡಿ ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗ, ಎನ್.ಎಸ್.ಎಸ್ ಘಟಕ ಹಾಗೂ ಯುಥ್ ರೆಡ್ ಕ್ರಾಸ್ ವಿಂಗ್ನ ಸಹಯೋಗದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಎಫ್ ಬಿ ತಳವಾರ ಮಾತನಾಡಿ ಮತದಾರರು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಮತದಾರರ ದಿನಾಚರಣೆ ಆಚರಿಸಲಾಗುತ್ತಿದೆ. ಮತದಾರರ ಯಾವ ಆಮಿಷಗಳಿಗೂ ಒಳಗಾಗದೆಣಟಿಜಜಜಿಟಿಜಜ ಮತದಾನ ಚಲಾಯಿಸಿಬೇಕು. ಮತದಾನ ಮಾಡುವಾಗ ನಿಷ್ಠೆಯಿಂದ ಹಾಗೂ ನಿರ್ಬಿತಿ ಮತದಾನ ಮಾಡಬೇಕು. ಜನಸಂಖ್ಯೆ ಹೆಚ್ಚಾದರೂ ಮತದಾನ ಹೆಚ್ಚಾಗಲಿಲ್ಲ ಹಾಗಾಗಿ ಮತದಾನ ದಿನಾಚರಣೆ ಆಚರಿಸಲು ನಿಶ್ಚಯಿಸಲಾಯಿತು ಎಂದು ಹೇಳಿದರು.
ನಂತರ ಡಾ.ಎ ಎಮ್ ನರೋಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಮತದಾರರು ಒಂದೊಠು ಮತ ಹಾಕುವ ಮುನ್ನ ಜಾಗ್ರತೆ ವಹಿಸಬೇಕು. ನಮ್ಮ ಮತವನ್ನು ಮಾರಿಕೊಳ್ಳಬಾರದು. ಪೂರ್ಣ ಪ್ರಮಾಣದಲ್ಲಿ ಮತದಾನವಾದಾಗ ಭಾರತ ಪ್ರಜಾಪ್ರಭುತ್ವ ದೇಶವಾಗಲು ಸಾಧ್ಯ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಉಪನ್ಯಾಸಕರಾದ ಶಿವಲಿಂಗ ಸಿದ್ನಾಳ್,ಆರ್ ಎಸ್ ಪೂಜಾರಿ,ಆಯ್ ಸಿ ಶಿರೋಳ, ಕುಮಾರಿ ಡಿ ಎಂ ಹೊಸಪೇಟಿ,ಟಿ ಡಿ ಡಂಗಿ, ಸೇರಿದಂತೆ ಅನೇಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಗೀತಾ ತೇಲಿ ನಿರೂಪಿಸಿದರು ಎ ಎಮ್ ಉಗಾರೆ ಸ್ವಾಗತಿಸಿದರು.ಪಿ ಎಂ ಗೌಳಿ ವಂದಿಸಿದರು.
25 ಟಟಠಿ 01 ಫೋಟೋ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 