“ಸತ್ತವರ ನೆರಳು” ನಾಟಕಕ್ಕೆ ರಮಾಕಾಂತ ಜೋಶಿ ಅವರಿಂದ ಚಾಲನೆ

“ಸತ್ತವರ ನೆರಳು” ನಾಟಕಕ್ಕೆ ರಮಾಕಾಂತ ಜೋಶಿ ಅವರಿಂದ ಚಾಲನೆ Drama “Shadow of the Dead” directed by Ramakanta Joshi

“ಸತ್ತವರ ನೆರಳು” ನಾಟಕಕ್ಕೆ ರಮಾಕಾಂತ ಜೋಶಿ ಅವರಿಂದ ಚಾಲನೆ

ಧಾರವಾಡ 09: ಸೃಜನಾ ರಂಗಮಂದಿರದಲ್ಲಿ ಧಾರವಾಡ ರಂಗಾಯಣವು ಆಯೋಜಿಸಿದ್ದ ಜಡಭರತರ “ಸತ್ತವರ ನೆರಳು” ನಾಟಕಕ್ಕೆ ಮನೋಹರ ಗ್ರಂಥಮಾಲಾ ಅಧ್ಯಕ್ಷರಾದ ರಮಾಕಾಂತ ಜೋಶಿ ಅವರು ಚಾಲನೆ ನೀಡಿದರು.  

  ಈ ಸಂದರ್ಭದಲ್ಲಿ ನಾಟಕ ನಿರ್ದೇಶಕರಾದ ಹುಲುಗಪ್ಪ ಕಟ್ಟಿಮನಿ ಅವರನ್ನು ಸನ್ಮಾನಿಸಲಾಯಿತು. ರಂಗಾಯಣ ನಿರ್ದೇಶಕರಾದ ಡಾ.ರಾಜು ತಾಳಿಕೋಟಿ, ರಂಗಾಯಣ ಆಡಳಿತಾಧಿಕಾರಿಗಳಾದ ಶಶಿಕಲಾ ಹುಡೇದ ಸೇರಿದಂತೆ ಇತರರು ಇದ್ದರು. ರಂಗಾಯಣದ ತಾತ್ಕಾಲಿಕ ರೆಪರ್ಟರಿ ಕಲಾವಿದರು ನಾಟಕವನ್ನು ಪ್ರಸ್ತುತ ಪಡಿಸಿದರು.