ಮಣಗುತ್ತಿ ಗ್ರಾಮಸ್ಥರಿಂದ ದಾನಿಗಳಿಗೆ ಸನ್ಮಾನ
Donors honored by Managutti villagers
ಮಣಗುತ್ತಿ ಗ್ರಾಮಸ್ಥರಿಂದ ದಾನಿಗಳಿಗೆ ಸನ್ಮಾನ
ಯಮಕನಮರಡಿ, 07 : ಸಮೀಪದ ಮಣಗುತ್ತಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ನೂತನ ಶಿಖರದ ಕಳಸಾರೋಹಣ ಸಮಾರಂಭಕ್ಕೆ ಕೊಲ್ಲಾಪುರದ ಅನಂತ ಪೌಂಡೆಷನ್ ಅಧ್ಯಕ್ಷರಾದ ಓಂಕಾರ ಜಾವೀರ ಹಾಗೂ ಟ್ರಸ್ಟಿಗಳಾದ ಸಚಿನ ಕಾಂಬಳೆ ಸುನಿಲ ಪಾಟೀಲ ಪ್ರಶಾಂತ ಜಾಧವ, ಉಪಸ್ಥಿತರಿದ್ದು ಮಣಗುತ್ತಿ ಗ್ರಾಮದ ಲಕ್ಷ್ಮೀ ಧೇವಿ ಮಂದಿರದ ಜೀರ್ಣೋದ್ದಾರಕ್ಕಾಗಿ 29 ಲಕ್ಷರೂಪಾಯಿ ದೇಣಿಗೆ ಸಲ್ಲಿಸಿದರು ಅದರಂತೆ ಮಲ್ಲಿಕಾರ್ಜುನ ಮಂದಿರಕ್ಕೆ 2.50 ಲಕ್ಷ ರೂಪಾಯಿಗಳನ್ನು ದೇಣಿಗೆ ಸಲ್ಲಿಸಿ ಲಕ್ಷ್ಮಿದೇವಿ ಹಾಗೂ ಮಲ್ಲಿಕಾರ್ಜುನ ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಎರಡು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಅಧ್ಯಕ್ಷರು ಉಪಸ್ಥಿತರಿದ್ದು ದಾಣಿಗಳಿಗೆ ಆತ್ಮಿಯವಾಗಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಅಪಾರ ಭಕ್ತಾದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ 