ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಗೋಶಾಲೆಗೆ ಉಚಿತವಾಗಿ ಹುಲ್ಲು ದಾನ
Donation of free grass to Goshala by Indian Red Cross
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಗೋಶಾಲೆಗೆ ಉಚಿತವಾಗಿ ಹುಲ್ಲು ದಾನ
ಬಳ್ಳಾರಿ 22: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಶಾಖೆಯ ಡಾಽಽ.ನಾಗರಾಜ ರಾವ್, ಕೋ-ಚೇರೆ್ಮನ್ ಆರೋಗ್ಯ ಉಪ ಸಮಿತಿ ಇವರು ಬಳ್ಳಾರಿ ನಗರದ ಗೋಶಾಲೆಗೆ ಉಚಿತವಾಗಿ ಒಂದು ಟ್ರಾಕ್ಟರ್ ಹುಲ್ಲು ದಾನ ಮಾಡಿರುತ್ತಾರೆ. ಇವರು ತಮ್ಮ ವಲದಿಂದ ಪ್ರತಿ ವರ್ಷ ಈ ಗೋಶಾಲೆಗೆ ಹುಲ್ಲು ದಾನ ಮಾಡುವ ಮೂಲಕ ಈ ವರ್ಷಕೂಡ ಹುಲ್ಲು ದಾನ ಮಾಡಿ ಗೋಶಾಲೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಡಾಽ.ನಾಗರಾಜ್ ರಾವ್, ಕೋ-ಚೇರೆ್ಮನ್ ಆರೋಗ್ಯ ಉಪ ಸಮಿತಿ, ರೆಡ್ ಕ್ರಾಸ್ ಸಂಸ್ಥೆ. ಬಿ.ದೇವಣ್ಣ, ಕೋ-ಚೇರೆ್ಮನ್ ರಕ್ತದಾನ ಉಪ ಸಮಿತಿ. ಸತೀಶ್, ರೆಡ್ ಕ್ರಾಸ್ ಸದಸ್ಯರು ಮತ್ತು ಕಛೇರಿ ಸಿಬ್ಬಂದಿಗಳಾದ.ಎಂ.ವಲಿ ಬಾಷಾ ಇವರು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 