ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಗೋಶಾಲೆಗೆ ಉಚಿತವಾಗಿ ಹುಲ್ಲು ದಾನ

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಗೋಶಾಲೆಗೆ ಉಚಿತವಾಗಿ ಹುಲ್ಲು ದಾನ Donation of free grass to Goshala by Indian Red Cross

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಗೋಶಾಲೆಗೆ ಉಚಿತವಾಗಿ ಹುಲ್ಲು ದಾನ 

ಬಳ್ಳಾರಿ 22: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಶಾಖೆಯ ಡಾಽಽ.ನಾಗರಾಜ ರಾವ್, ಕೋ-ಚೇರೆ​‍್ಮನ್ ಆರೋಗ್ಯ ಉಪ ಸಮಿತಿ ಇವರು  ಬಳ್ಳಾರಿ ನಗರದ ಗೋಶಾಲೆಗೆ ಉಚಿತವಾಗಿ ಒಂದು ಟ್ರಾಕ್ಟರ್ ಹುಲ್ಲು  ದಾನ ಮಾಡಿರುತ್ತಾರೆ. ಇವರು ತಮ್ಮ ವಲದಿಂದ ಪ್ರತಿ ವರ್ಷ ಈ ಗೋಶಾಲೆಗೆ ಹುಲ್ಲು ದಾನ ಮಾಡುವ ಮೂಲಕ ಈ ವರ್ಷಕೂಡ ಹುಲ್ಲು ದಾನ ಮಾಡಿ ಗೋಶಾಲೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. 

ಈ ಸಂದರ್ಭದಲ್ಲಿ ಡಾಽ.ನಾಗರಾಜ್ ರಾವ್, ಕೋ-ಚೇರೆ​‍್ಮನ್ ಆರೋಗ್ಯ ಉಪ ಸಮಿತಿ, ರೆಡ್ ಕ್ರಾಸ್ ಸಂಸ್ಥೆ. ಬಿ.ದೇವಣ್ಣ, ಕೋ-ಚೇರೆ​‍್ಮನ್ ರಕ್ತದಾನ ಉಪ ಸಮಿತಿ. ಸತೀಶ್, ರೆಡ್ ಕ್ರಾಸ್ ಸದಸ್ಯರು ಮತ್ತು ಕಛೇರಿ ಸಿಬ್ಬಂದಿಗಳಾದ.ಎಂ.ವಲಿ ಬಾಷಾ ಇವರು ಉಪಸ್ಥಿತರಿದ್ದರು.