ಸಂಗಣ್ಣ ಬಾಗೇವಾಡಿ ನಿಧನಕ್ಕೆ ಸಂತಾಪ

ಸಂಗಣ್ಣ ಬಾಗೇವಾಡಿ ನಿಧನಕ್ಕೆ ಸಂತಾಪ  Condolences on the passing of Sanganna Bagevadi

ಲೋಕದರ್ಶನ ವರದಿ 

ಗದಗ 12:  ಇತ್ತೀಚಿಗೆ ನಿಧನರಾದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಸಂಗಣ್ಣ ಬಾಗೇವಾಡಿ  ಅವರಿಗೆ ಜಿಲ್ಲಾ ಘಟಕದಿಂದ  ಶೃದ್ದಾಂಜಲಿ ಸಲ್ಲಿಸಲಾಯಿತು.  ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ನಟರಾಜ ಸವಡಿ ಹಾಗೂ ಪದಾಧಿಕಾರಿಗಳಾದ  ನಾಗವೇಣಿ ಕುಡಪಲ್ಲಿ, ಮೋಹನ ಇಮರಾಪೂರ, ಮಹಮ್ಮದ್ ಅಲಿ, ರುದ್ರಗೌಡ ಪಾಟೀಲ, ಮಲ್ಲಿಕಾರ್ಜುನ ಹಿರೇಮಠ, ವಿಶ್ವನಾಥ ಹಿರೇಮಠ ಸೇರಿದಂತೆ ಮುಂತಾದವರು ದಿ.ಸಂಗಣ್ಣ ಬಾಗೇವಾಡಿ ಅವರ ಗುಣಗಾನ ಮಾಡಿ ಶೃದ್ದಾಂಜಲಿ ಸಲ್ಲಿಸಿದರು.