ಶಾಲು, ಮಾಲೆ ಬದಲು ಪುಸ್ತಕ, ಪೆನ್ನು, ನೋಟಬುಕ್ಕ ತನ್ನಿರಿ : ಖಾದ್ರಿ
Bring book, pen, notebook instead of shawl, garland : Qadri
ಶಾಲು, ಮಾಲೆ ಬದಲು ಪುಸ್ತಕ, ಪೆನ್ನು, ನೋಟಬುಕ್ಕ ತನ್ನಿರಿ : ಖಾದ್ರಿ
ಶಿಗ್ಗಾವಿ 03 : ಶಾಲು, ಮಾಲೆ, ಪೋಟೋ ಪ್ರೇಮ, ಸ್ವೀಟ ಸನ್ಮಾನಕ್ಕೆ ತರುವ ಬದಲಾಗಿ ಪುಸ್ತಕ, ಪೆನ್ನು, ನೋಟಬುಕ್ಕ ತಂದು ಕೊಟ್ಟರೇ ನಾನು ನಿಮ್ಮ ಹೆಸರಿನಲ್ಲಿ ತಾಲೂಕಿನ ಬಡಮಕ್ಕಳಿಗೆ ವಿತರಿಸುತ್ತೇನೆ ಎಂದು ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಹೇಳಿದರು.
ತಾಲೂಕಿನ ಹುಲಗೂರ ನಿವಾಸದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನನ್ನ ಅಭಿಮಾನಿಗಳು ಅಥವಾ ಮುಖಂಡರು, ಕಾರ್ಯಕರ್ತರು ಶುಭ ಹಾರೈಸಲು ಬರುವಾಗ ಶಾಲು, ಮಾಲೆ, ಪೋಟೋ ಪ್ರೇಮ, ಸ್ವೀಟ ತಂದು ಅನಾವಶ್ಯಕವಾಗಿ ಹಣ ವ್ಯಯ ಮಾಡುವ ಬದಲಾಗಿ ಮಕ್ಕಳ ವಿಧ್ಯಾಭ್ಯಾಸಕ್ಕೆ ಪುಸ್ತಕ, ಪೆನ್ನು, ನೋಟಬುಕ್ಕ ತಂದು ಕೊಡಿ ಅವುಗಳನ್ನು ನಮ್ಮ ಕ್ಷೇತ್ರದ ಬಡವ, ದಿನದಲಿತ, ಅಲೇಮಾರಿ ಮಕ್ಕಳಿಗೆ ನಿಮ್ಮ ಹೆಸರು ಹೇಳುವುದರ ಮೂಲಕ ವಿತರಿಸುತ್ತೇನೆ ಎಂದರು.
ಖಾದ್ರಿಯವರಿಗೆ ಸನ್ಮಾನಿಸಲು ಹೋದಾಗ ಶಾಲು, ಮಾಲೆ ಬದಲಾಗಿ ನೋಟಬುಕ್ಕ ಕೊಟ್ಟು ಹಾವೇರಿ ಜಿಲ್ಲೆ ವಕ್ಪ ಬೋರ್ಡ ಸದಸ್ಯ ಮಹ್ಮದಹನೀಫ ಅಂಬೂರ ನೇತೃತ್ವದಲ್ಲಿ ಸನ್ಮಾನಿಸಿದರು. ಅಬ್ದುಲ್ ಜಲೀಲ, ಮಹ್ಮದ ಹಸನೇನ ಉಪಸ್ಥಿತರಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 