ಭೀಮಾ ಕೋರೆಗಾಂವ್ ಶೌರ್ಯ ದಿನ ಆಚರಣೆ
Bhima Koregaon Valor Day Celebration
ಭೀಮಾ ಕೋರೆಗಾಂವ್ ಶೌರ್ಯ ದಿನ ಆಚರಣೆ
ಸಂಬರಗಿ 01: ಅಥಣಿಯ ಅಂಬೇಡ್ಕರ್ ಚೌಕದಲ್ಲಿ ಭೀಮಾ ಕೋರೆಗಾಂವ್ 207ನೇ ಶೌರ್ಯ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ದಲಿತ ಕ್ರಾಂತಿ ಸೇನೆಯ ತಾಲೂಕಾ ಅಧ್ಯಕ್ಷ ಗೌತಮ್ ಪರಾಂಜಪೆ ಹಾಗೂ ಹಿರಿಯ ಪತ್ರಕರ್ತ ವಿಜಯ್ ಅಥಳಿ ಪೂಜೆ ಸಲ್ಲಿಸಿದರು.
ದಲಿತ ಕ್ರಾಂತಿ ಸೇನೆಯ ಅಥಣಿ ತಾಲೂಕಾ ಅಧ್ಯಕ್ಷ ಗೌತಮ್ ಪರಾಂಜಪೆ ಮಾತನಾಡಿ, ನಾವೆಲ್ಲರೂ ಒಗ್ಗೂಡಿ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಹೆಚ್ಚಿನ ಉತ್ಸಾಹವನ್ನು ತೋರಿಸಬೇಕು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ತತ್ವವನ್ನು ಪಾಲಿಸಿ ಅನ್ಯಾಯದ ವಿರುದ್ಧ ಹೋರಾಡಬೇಕು ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಿ ಅನ್ಯಾಯದ ವಿರುದ್ಧ ಹೋರಾಡಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ಹಿರಿಯ ಪತ್ರಕರ್ತರಾದ ಸುಭಾಷ ಕಾಂಬಳೆ, ಮೋಹನ ಶಿಂಗೆ ನಿಶಾಂತ ಮಡದಿ, ವಿನಯ್ ಕಾಂಬಳೆ ಸುರೇಶ, ಚಲವಾದಿ, ಮಂಜುನಾಥ ಕಾಂಬಳೆ, ಅಂಕುಶ ಜನವಾಡ, ಸಚಿನ್ ಯಳಮಲಿ, ಸುಧಾಕರ ಬೆಳಂಕಿ, ಮಂಜುನಾಥ ನೂಲಿ, ಆರೀಫ್ ನಾಲಬಂದ್, ಅಂಜುಮನ್ ದ್ರಾಕ್ಷಾ ಮಹೆಬೂಬ್, ಮಖಂಡ ಗಣೇಶ್ ರಾಜನೀಲನ್ಗಿ ಉಪಸ್ಥಿತರಿದ್ದರು.
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ 