ಬ್ಯಾಡಗಿ ತಾಲೂಕಿಗೆ ಉಪಯೋಗವಾಗುತ್ತಿಲ್ಲ: ಪಾಟೀಲ
ಲೋಕದರ್ಶನವರದಿ
ಬ್ಯಾಡಗಿ19: ಎತ್ತಿನಹೊಳೆ ಯೋಜನೆಗೆ ಸಕರ್ಾರದ ಬಳಿ ತಾಂತ್ರಿಕತೆ ಇದೆ, ಆದರೆ ಪಕ್ಕದಲ್ಲಿಯೇ ಹರಿದು ಹೋಗುತ್ತಿರುವ ತುಂಗಭದ್ರಾ ನದಿ ನೀರನ್ನು ಬಳಕೆ ಮಾಡುವ ಭಾಗ್ಯವಿಲ್ಲ, ಬ್ಯಾಡಗಿ ತಾಲ್ಲೂಕು ಎತ್ತರ ಪ್ರದೇಶದಲ್ಲಿದೆ ಎಂದು ವರದಿ ನೀಡುವ ಮೂಲಕ ಕಳೆದ 20 ವರ್ಷಗಳಿಂದ ನೀರಾವರಿ ವಿಚಾರದಲ್ಲಿ ಅನ್ಯಾಯವೆಸಗಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಎಸ್.ಆರ್.ಪಾಟೀಲ ಆರೋಪಿಸಿದರು.
ರೈತ ಸಂಘ ಕರೆ ನೀಡಿದ್ದ 'ಬ್ಯಾಡಗಿ ಬಂದ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರುಯಾವುದೇ ನದಿಗಳೂ ಇಲ್ಲ, ನೀರಾವರಿ ಯೋಜನೆಗಳಿಲ್ಲ ಬ್ಯಾಡಗಿ ತಾಲೂಕಿಗೆ ಏನಿದೆ ಹೇಳಿ..? ನೀರಾವರಿ ಯೋಜನೆಗಳು ರೈತರ ಜೀವನಾಡಿ ಸಕರ್ಾರಗಳ ನಿರ್ಲಕ್ಷ್ಯದಿಂದ, ಇದ್ದಂತಹ ಕೃಷಿ ಸರಣಿ ವೈಫಲ್ಯ ಕಾಣುತ್ತಿದೆ ಕೂಡಲೇ ಸಮ್ಮಿಶ್ರ ಸಕರ್ಾರ ಬಜೆಟ್ನಲ್ಲಿಯೇ ಹಣ ಒದಗಿಸಬೇಕು ಎಂದರು
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 