ಪಠಾನ್ ಮಸೀದಿಯಲ್ಲಿ ಆಟೋ ಚಾಲಕರಿಂದ ಇಫ್ತಾರ್ ಕೂಟ
Auto drivers host Iftar party at Pathan Mosque
ಪಠಾನ್ ಮಸೀದಿಯಲ್ಲಿ ಆಟೋ ಚಾಲಕರಿಂದ ಇಫ್ತಾರ್ ಕೂಟ
ಕೊಪ್ಪಳ 10: ಇಸ್ಲಾಂ ಧರ್ಮದ ಪವಿತ್ರ ರಂಜಾನ್ ಮಾಸಾಚರಣೆ ಪ್ರಯುಕ್ತ ವೃತ ರೋಜದಾರ್ ಮುಸ್ಲಿಂ ಬಾಂಧವರಿಗೆ ಕೊಪ್ಪಳ ನಗರ ರೈಲ್ವೆ ನಿಲ್ದಾಣ ಏರಿಯಾದ ಆಟೋ ಚಾಲಕರು ಮತ್ತು ಮಾಲಕರು ಸೇರಿ ಶನಿವಾರ ಸಂಜೆ ಇಫ್ತಾರ್ ಕೋಟವನ್ನು ನಗರದ ಹೊರವಲಯ ರೈಲು ಹಳಿ ಪಕ್ಕದಲ್ಲಿರುವ ಪಠಾಣ್ ಮಸೀದಿಯಲ್ಲಿ ಏರಿ್ಡಸಿದ್ದರು. ಈ ಸಂದರ್ಭದಲ್ಲಿ ಮಸೀದಿಯ ಪೇಶ್ ಇಮಾಮ್ ಮೌಲಾನ ಆರಿಫ್ ಸಾಹೇಬ್ ರವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಇಫ್ತಾರ್ ಕೂಟ ಏರಿ್ಡಸಿದ ಸ್ಟೇಷನ್ ಏರಿಯಾ ಆಟೋ ಚಾಲಕ ಮತ್ತು ಮಾಲಕರಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷ ಬಾಬುಸಾಬ್ ಕೋತ್ ವಾಲ್ ಸೇರಿದಂತೆ ಆಟೋ ಚಾಲಕ ಮತ್ತು ಮಾಲಕರುಗಳಾದ ಮಹಬೂಬ್ ಬಾಷಾ ವೀರಾಪುರ ಸರ್ಮಸ್ ಅಲಿ ಅಲ್ತಾಫ್ ಜುಲೈ ನದಿ ಮಾಬು ಪಾಷಾ ಹುಸೇನ್ ಪೀರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 