ಪಠಾನ್ ಮಸೀದಿಯಲ್ಲಿ ಆಟೋ ಚಾಲಕರಿಂದ ಇಫ್ತಾರ್ ಕೂಟ
Auto drivers host Iftar party at Pathan Mosque
ಪಠಾನ್ ಮಸೀದಿಯಲ್ಲಿ ಆಟೋ ಚಾಲಕರಿಂದ ಇಫ್ತಾರ್ ಕೂಟ
ಕೊಪ್ಪಳ 10: ಇಸ್ಲಾಂ ಧರ್ಮದ ಪವಿತ್ರ ರಂಜಾನ್ ಮಾಸಾಚರಣೆ ಪ್ರಯುಕ್ತ ವೃತ ರೋಜದಾರ್ ಮುಸ್ಲಿಂ ಬಾಂಧವರಿಗೆ ಕೊಪ್ಪಳ ನಗರ ರೈಲ್ವೆ ನಿಲ್ದಾಣ ಏರಿಯಾದ ಆಟೋ ಚಾಲಕರು ಮತ್ತು ಮಾಲಕರು ಸೇರಿ ಶನಿವಾರ ಸಂಜೆ ಇಫ್ತಾರ್ ಕೋಟವನ್ನು ನಗರದ ಹೊರವಲಯ ರೈಲು ಹಳಿ ಪಕ್ಕದಲ್ಲಿರುವ ಪಠಾಣ್ ಮಸೀದಿಯಲ್ಲಿ ಏರಿ್ಡಸಿದ್ದರು. ಈ ಸಂದರ್ಭದಲ್ಲಿ ಮಸೀದಿಯ ಪೇಶ್ ಇಮಾಮ್ ಮೌಲಾನ ಆರಿಫ್ ಸಾಹೇಬ್ ರವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಇಫ್ತಾರ್ ಕೂಟ ಏರಿ್ಡಸಿದ ಸ್ಟೇಷನ್ ಏರಿಯಾ ಆಟೋ ಚಾಲಕ ಮತ್ತು ಮಾಲಕರಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷ ಬಾಬುಸಾಬ್ ಕೋತ್ ವಾಲ್ ಸೇರಿದಂತೆ ಆಟೋ ಚಾಲಕ ಮತ್ತು ಮಾಲಕರುಗಳಾದ ಮಹಬೂಬ್ ಬಾಷಾ ವೀರಾಪುರ ಸರ್ಮಸ್ ಅಲಿ ಅಲ್ತಾಫ್ ಜುಲೈ ನದಿ ಮಾಬು ಪಾಷಾ ಹುಸೇನ್ ಪೀರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 