ಎಚ್ಪಿಸಿಎಲ್ ಘಟಕದಲ್ಲಿ ಅಣುಕು ಪ್ರದರ್ಶನ
ಧಾರವಾಡ 16: ಧಾರವಾಡ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಹಿಂದೂಸ್ತಾನ ಪೇಪ್ರೋಲಿಯಂ ಕಂಪನಿಯ ಘಟಕದಲ್ಲಿ ಇಂದು ಮಧ್ಯಾಹ್ನ ತುತರ್ು ಪರಿಸ್ಥಿತಿ. ಅವಘಡ ಸಂಬಂಧಿಸಿದಾಗ ಅನುಸರಿಸುವ ಸುರಕ್ಷತಾ ಕ್ರಮಗಳ ಕುರಿತು ಜಿಲ್ಲಾ ವಿಪತ್ತು ಸಮಿತಿ ಸದಸ್ಯರ ಸಮ್ಮುಖದಲ್ಲಿ ಅಣುಕು ಪ್ರದರ್ಶನ ಆಯೋಜಿಸಲಾಗಿತ್ತು.
ಅನಿಲ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ವಿವಿಧ ತಂಡಗಳು ನಿರ್ವಹಿಸಬೇಕಾದ ಕ್ರಮ ಬಳಸಬೇಕಾದ ಸುರಕ್ಷತಾ ಸಾಮಗ್ರಿ, ಅಗ್ನಿಶಾಮಕ ದಳ, ಅಂಬ್ಯೂಲೇನ್ಸ್ ಸೇರಿದಂತೆ ಸೌಲಭ್ಯಗಳ ಬಳಕೆ ಕುರಿತು ಅಣುಕುಪ್ರದರ್ಶನ ಮಾಡಲಾಯಿತು.
ಅಣುಕುಪ್ರದರ್ಶಣ ಕಾರ್ಯಕ್ರಮದಲ್ಲಿ ಎಚ್.ಪಿ.ಸಿಯ ಎಲ್.ಪಿ.ಜಿ ನಿಯಂತ್ರಣದ ಹಿರಿಯ ವ್ಯವಸ್ಥಾಪಕ ಮಹೇಶ ಬಾಬು, ಕಾಖರ್ಾನೆಗಳ ಹಿರಿಯ ಸಹಾಯಕ ನಿದರ್ೇಶಕ ರಾಜೇಶ ಮಿಶ್ರಕೋಟಿ ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ಸಮಾಲೋಚಕ ಪ್ರಕಾಶ ವಾಯ್.ಎಚ್., ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ವಾತರ್ಾ ಅಧಿಕಾರಿ ಡಾ.ಸುರೇಶ.ಎಂ.ಹಿರೇಮಠ, ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 