ಇ ಸ್ವತ್ತು ಉತಾರ ಪೊರೈಸುವಂತೆ ಮುಖ್ಯಾಧಿಕಾರಿಗೆ ಮನವಿ
Appeal to the chief officer to declare the assets
ಇ ಸ್ವತ್ತು ಉತಾರ ಪೊರೈಸುವಂತೆ ಮುಖ್ಯಾಧಿಕಾರಿಗೆ ಮನವಿ
ಶಿಗ್ಗಾವಿ 20: ಬಂಕಾಪೂರ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿರುವ ರಿ.ಸ.ನಂ. 2/1ಅ ತಹಸೀಲ್ದಾರ ಪ್ಲಾಟ್ ನ 7.9 ಗುಂಟೆ ವಿಸ್ತೀರ್ಣದ ಪ್ಲಾಟ್ ಖರೀದಿದಾರರರಿಗೆ ಇ ಸ್ವತ್ತು ಉತಾರ ಪೊರೈಸುವಂತೆ ಅಲ್ಲಿನ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಅರ್ಿಸಿದರು. ತಹಸೀಲ್ದಾರ ಪ್ಲಾಟ್ಗಳಲ್ಲಿ 131 ಜನ ಖರೀದಿದಾರರಿದ್ದು, ಸರ್ವ ಪ್ಲಾರ್ಟ ಖರೀದಿದಾರರಿಗೂ ಇ ಸ್ವತ್ತು ಉತಾರ ಪೊರೈಸಬೇಕು. ಸರಕಾರದ ಸುತ್ತೋಲೆ ಪ್ರಕಾರ ಸರ್ಕಾರವೇ ವಿತರಿಸಿದ ಗುರುತಿನಚೀಟಿ, ಮಾಲೀಕತ್ವ ಗುರುತಿಸುವ ನೊಂದಾಯಿತ ದೃಡಿಕರಣ ದಾಖಲೆ, ಸ್ವತ್ತಿನ ಋಣಬಾರ ಪ್ರಮಾಣಪತ್ರ, ಸ್ವತ್ತಿನ ಛಾಯಾಚಿತ್ರ, ಆಸ್ತಿ ತೇರಿಗೆ ಪಾವತಿಸಿದ ರಶೀದಿ, ಹಾಗು ಆಸ್ತಿ ಮಾಲಕತ ಭಾವಚಿತ್ರ ಇ ಎಲ್ಲ ದಾಖಲೆಗಳು ಪ್ಲಾಟ್ ಖರೀದಾರರಲ್ಲಿದ್ದು, ದಯವಿಟ್ಟು ಸರಕಾರದ ಆದೇಶದ ಪ್ರಕಾರ ಪ್ಲಾಟ್ ಖರೀದಾರರಿಂದ ದಾಖಲೆ ಪಡೆದು ಇ ಸ್ವತ್ತು ಉತಾರ ಪೊರೈಸಿ ಅನಕೂಲ ಕಲ್ಪಿಸಿಕೊಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಪದ್ಮ ಹಿರೇಮಠ, ಪುಷ್ಫಾ ಗಚ್ಚಿನಮಠ, ರವಿ ಕೊಲ್ಲಾಪುರ, ರೇಖಾ ಕರಡಿ, ಲಕ್ಷ್ಮೀ ದೊಡ್ಡಮನಿ ಇದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 