ಜನರ ಮೇಲೆ ಆರ್ಥಿಕ ಹೊರೆ ಏರಿದ ಜನ ವಿರೋಧಿ ಬಜೆಟ್: ಮ್ಯಾಗೇರಿ
Anti-people budget that has increased the financial burden on the people: Mageri
ಜನರ ಮೇಲೆ ಆರ್ಥಿಕ ಹೊರೆ ಏರಿದ ಜನ ವಿರೋಧಿ ಬಜೆಟ್: ಮ್ಯಾಗೇರಿ
ಶಿಗ್ಗಾವಿ 07 : ರೈತರ ಸಬಲೀಕರಣಕ್ಕಾಗಿ ಯಾವುದೇ ಅನುದಾನವಿಲ್ಲ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಕಾಳಜಿ ತೋರದೆ ಅನುದಾನದಲ್ಲಿಯೇ ಕಡಿಮೆ ಮಾಡಿದ್ದು ಎದ್ದು ಕಾಣುತ್ತಿದೆ ನೀರಾವರಿ ಕೃಷಿ ಗ್ರಾಮೀಣ ಜನ ಅಭಿವೃದ್ಧಿಗೆ ಯಾವುದೇ ಅನುದಾನ ನೀಡದಿರುವುದು ಅಭಿವೃದ್ಧಿಗೆ ಕುಂಠಿತ ಆಗುವುದರಲ್ಲಿ ಸಂದೇಹವೇ ಇಲ್ಲ ರೈತರಿಗೆ ನಿರಾಶದಾಯಕವಾದ ಬಜೆಟ್ ಇದಾಗಿದೆ ಎಂದು ನಿಕಟಪೂರ್ವ ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ 