ಜನರ ಮೇಲೆ ಆರ್ಥಿಕ ಹೊರೆ ಏರಿದ ಜನ ವಿರೋಧಿ ಬಜೆಟ್: ಮ್ಯಾಗೇರಿ
Anti-people budget that has increased the financial burden on the people: Mageri
ಜನರ ಮೇಲೆ ಆರ್ಥಿಕ ಹೊರೆ ಏರಿದ ಜನ ವಿರೋಧಿ ಬಜೆಟ್: ಮ್ಯಾಗೇರಿ
ಶಿಗ್ಗಾವಿ 07 : ರೈತರ ಸಬಲೀಕರಣಕ್ಕಾಗಿ ಯಾವುದೇ ಅನುದಾನವಿಲ್ಲ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಕಾಳಜಿ ತೋರದೆ ಅನುದಾನದಲ್ಲಿಯೇ ಕಡಿಮೆ ಮಾಡಿದ್ದು ಎದ್ದು ಕಾಣುತ್ತಿದೆ ನೀರಾವರಿ ಕೃಷಿ ಗ್ರಾಮೀಣ ಜನ ಅಭಿವೃದ್ಧಿಗೆ ಯಾವುದೇ ಅನುದಾನ ನೀಡದಿರುವುದು ಅಭಿವೃದ್ಧಿಗೆ ಕುಂಠಿತ ಆಗುವುದರಲ್ಲಿ ಸಂದೇಹವೇ ಇಲ್ಲ ರೈತರಿಗೆ ನಿರಾಶದಾಯಕವಾದ ಬಜೆಟ್ ಇದಾಗಿದೆ ಎಂದು ನಿಕಟಪೂರ್ವ ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ? 