ತ್ರಿಪದಿ ಕವಿ ಸರ್ವಜ್ಞರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಎಸ್.ವಿ.ಸಂಕನೂರ
ಗದಗ 20 : ತ್ರಿಪದಿ ಕವಿ ಸರ್ವಜ್ಞ ತಮ್ಮ ತತ್ವಾದರ್ಶಗಳ ಮೂಲಕ ಸಮಾಜವನ್ನು ತಿದ್ದುವ ಕಾ0ುರ್ ಮಾಡಿದಂತಹ ಮಹಾನ ತತ್ವಜ್ಞಾನಿ0ಾಗಿದ್ದು, ಅವರ ತತ್ವಾದರ್ಶಗಳನ್ನು ಪ್ರತಿ0ೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಲು ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ ಹೇಳಿದರು. ಜಿಲ್ಲಾಡಳಿತ ಭವನದಲ್ಲಿ ಗುರುವಾರ (ಫೆ.20) ಜರುಗಿದ ತ್ರಿಪದಿ ಕವಿ ಸರ್ವಜ್ಞ ಜ0ುಂತಿ ಕಾ0ುರ್ಕ್ರಮದಲ್ಲಿ ತ್ರಿಪದಿ ಕವಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಿಸಿ ಅವರು ಮಾತನಾಡಿದರು.0ಾವುದೇ ವ್ಯಕ್ತಿ ದೇಶದ, ಸಮಾಜದ ಉದ್ಧಾರಕ್ಕಾಗಿ, ಸಮಾಜದ ಕಲ್ಯಾಣಕ್ಕಾಗಿ ಬದುಕಿ ತ್ಯಾಗ ಮಾಡಿದಂತಹವರ ಜ0ುಂತಿ0ುನ್ನು ಆಚರಿಸಲಾಗುತ್ತದೆ. ಕವಿ ಸರ್ವಜ್ಞ ಅವರು ತಮ್ಮ ವಚನಗಳ ಮೂಲಕ ಸಮಾಜ ತಿದ್ಧುವ ಕಾ0ುರ್ ಮಾಡಿದಂತಹ ಮಹಾನುಭಾವರಾಗಿದ್ದಾರೆ ಎಂದರು. ತ್ರಿಪದಿ ಕವಿ ಸರ್ವಜ್ಞ ಎಲ್ಲರ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬ ತತ್ವದಂತೆ ಕಾ0ುಕಕ್ಕೆ ಹೆಚ್ಚಿನ ಮಹತ್ವ ನೀಡಿದ್ದು ಪ್ರತಿ0ೊಬ್ಬರು ತಮ್ಮ ತಮ್ಮ ಕಾ0ುಕ ಮಾಡುವಂತೆ ಹೇಳಿದ್ದಾರೆ ಎಂದರು. ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂಬ ತತ್ವದಂತೆ ತ್ರಿಪದಿ ಕವಿ ಸರ್ವಜ್ಞ ಅವರು ತಮ್ಮ ಕಾ0ುಕದ ಮೂಲಕ ಸಂಪಾದಿಸಿದ ಒಂದು ಭಾಗವನ್ನು ದಾಸೋಹಕ್ಕಾಗಿ ದೇಣಿಗೆ ನೀಡುತ್ತಿದ್ದರು. ಅನ್ನ ದೇವರಕ್ಕಿಂತ ಮಿಗಿಲಾದ ದೇವರಿಲ್ಲ , ಕೊಟ್ಟಿದ್ದು ತನಗೆ ಬಚ್ಟಿಟ್ಟಿದ್ದು ಪರರಿಗೆ ಎಂಬ ಹಲವಾರು ಸಂದೇಶಗಳನ್ನು ಸಮಾಜಕ್ಕೆ ನೀಡಿದ್ದು ಸರ್ವಜ್ಞರ ಸಂದೇಶಗಳಂತೆ ಪ್ರತಿ0ೊಬ್ಬರು ಸಾಗುವ ಮೂಲಕ ಉತ್ತಮ ಸಮಾಜ, ಸಧೃಡ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗುವಂತೆ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ ಕರೆ ನೀಡಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ್ ಬಬರ್ಚಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾ0ುಕ ನಿರ್ದೆಶಕ ವೀರ0್ಯುಸ್ವಾಮಿ ಹಿರೇಮಠ, ಕುಂಬಾರ ಸಮಾಜದ ಅಧ್ಯಕ್ಷರಾದ ಶಿವಾನಂದ ಚಕ್ರಸಾಲಿ ಸೇರಿದಂತೆ ಸಮಾಜದ ಗಣ್ಯರು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.